ಹೊನ್ನಾವರ ತಾಲೂಕಿನ ಕರ್ಕಿನಾಕ ಬಳಿ ಇರುವ ಸುಜಕಿ ಶೊರೂಮ್ ಸಮೀಪದಲ್ಲಿ ರಸ್ತೆಗೆ ಕಬ್ಬಿಣದ ಪೈಪು ಅಳವಡಿಸಿದ್ದರು. ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಯುವಕನ ಕಾಲು ಆಕಸ್ಮಿಕವಾಗಿ ಕಬ್ಬಿಣದ ಪೈಪಿಗೆ ಸಿಕ್ಕಿಹಾಕಿಕೊಂಡಿತ್ತು.ರಾತ್ರಿ ಸಮಯವಾಗಿರುದರಿಂದ ಜನಸಂಚಾರವು ವಿರಳವಾಗಿತ್ತು. ಸ್ಥಳಿಯರು ಇದನ್ನು ಗಮನಿಸಿ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳು ಸಂಕಷ್ಟದಲ್ಲಿದ್ಸ ನವೀನ್ ರಘುನಾಥ್ ಭಂಡಾರಿ ಎನ್ನುವ … [Read more...] about ರಸ್ತೆಗೆ ತೆರಳಲು ಅಳವಡಿಸಿದ್ದ ಕಬ್ಬಿಣದ ಪೈಪಿಗೆ ಕಾಲು ಸಿಲುಕಿ ಒದ್ದಾಡುತ್ತಿದ್ದ ಯುವಕನ ರಕ್ಷಿಸಿದ ಅಗ್ನಿಶಾಮಕ ಸಿಬ್ವಂದಿಗಳು