ಹಳಿಯಾಳ: ರಾಷ್ಟ್ರಪುರುಷ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಹಳಿಯಾಳ ತಾಲೂಕಿನಾದ್ಯಂತ ಶೃದ್ದಾಭಕ್ತಿ, ವಿಜೃಂಭನೆಯಿಂದ ಹಾಗೂ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಮರಾಠಾ ಜನಾಂಗದವರೇ ಸಿಂಹಪಾಲಿರುವ ಹಳಿಯಾಳ ತಾಲೂಕಿನಾದ್ಯಂತ ಶಿವಾಜಿ ಜಯಂತಿ ಎಂದರೇ ಹಬ್ಬದ ವಾತಾವರಣದೊಂದಿಗೆ ಎಲ್ಲೆಡೆ ಕೆಸರಿಮಯ ವಾತಾವರಣ ಮನೆ ಮಾಡಿರುತ್ತದೆ. ಈ ಬಾರಿ ಹಳಿಯಾಳ ಪಟ್ಟಣದಲ್ಲಿ ಶಿವಾಜಿ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಜಯಂತ್ಯೋತ್ಸವ ಅಂಗವಾಗಿ … [Read more...] about ಶಿವಾಜಿ ಜಯಂತಿ ಅಂಗವಾಗಿ ಹಳಿಯಾಳದ ಗುತ್ತಿಗೇರಿ ಗಲ್ಲಿಯಲ್ಲಿ ರಕ್ತದಾನ ಶಿಬಿರ- ಅರ್ಥಪೂರ್ಣವಾಗಿ ಜಯಂತಿ ಆಚರಣೆ
ಜಯಂತಿ ಆಚರಣೆ
ಮಹಾನ್ ಪುರುಷರ ತತ್ವ ಸಿದ್ಧಾಂತಗಳು ಎಲ್ಲರಿಗೂ ದಾರಿ ದೀಪವಾಗಲಿ ಎಂಬ ಸದುದ್ದೇಶದಿಂದ ಜಯಂತಿ ಆಚರಣೆ
ಹಳಿಯಾಳ: ಮಹಾನ್ ಪುರುಷರ ತತ್ವ ಸಿದ್ಧಾಂತ ಎಲ್ಲರಿಗೂ ದಾರಿ ದೀಪವಾಗಲಿ ಎಂಬ ಸದುದ್ದೇಶದಿಂದ ಸರ್ಕಾರಗಳು ಮಹಾಪುರುಷರ ಜಯಂತಿಗಳನ್ನು ಆಚರಿಸುತ್ತಿವೆ ಎಂದು ತಹಶೀಲದಾರ ವಿದ್ಯಾಧರ ಗುಳಗುಳಿ ಹೇಳಿದರು. ಅಪ್ಪಣ್ಣಾ ಹಡಪದರ 884ನೇ ಜಯಂತಿ ಅಂಗವಾಗಿ ಅವರ ಭಾವ ಚಿತ್ರವನ್ನು ಅಲಂಕೃತ ವಾಹನದಲ್ಲಿ ಪಟ್ಟಣದ ಪ್ರಮೂಖ ಬೀದಿಗಳಲ್ಲಿ ಸಮಾಜದವರು, ಸಾರ್ವಜನಿಕರು ಮೇರವಣಿಗೆ ನಡೆಸಿದ ಬಳಿಕ ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆದ ಖ್ಯಾತ ಸಾಹಿತಿ, ವಚನಕಾರ ಅಪ್ಪಣ್ಣಾ ಹಡಪದರ 884ನೇ … [Read more...] about ಮಹಾನ್ ಪುರುಷರ ತತ್ವ ಸಿದ್ಧಾಂತಗಳು ಎಲ್ಲರಿಗೂ ದಾರಿ ದೀಪವಾಗಲಿ ಎಂಬ ಸದುದ್ದೇಶದಿಂದ ಜಯಂತಿ ಆಚರಣೆ