ಹೊನ್ನಾವರ: ಸಂಚಾರಕ್ಕೆ ಅನಾನೂಕೂಲವಾಗಿರುವ ಖರ್ವಾ ಕ್ರಾಸ್ ನಿಂದ ಮಾವಿನಕುರ್ವಾ ತಲುಪುವ ರಸ್ತೆ ಶೀಘ್ರ ನವೀಕರಿಸುವಂತೆ ಆಗ್ರಹಿಸಿ ತಾಲೂಕಿನ ಖರ್ವಾ ಗ್ರಾಮದ ಆಟೋರೀಕ್ಷಾ ಚಾಲಕರು, ಸಾರ್ವಜನಿಕರು ಗುರುವಾರ ರಸ್ತೆಯಲ್ಲಿ ತೆಂಗಿನ ಸಸಿ,ಬಾಳೆ ಸಸಿ ನೆಟ್ಟು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಮಳೆಗಾಲದಲ್ಲಿ ಹೊಂಡದಲ್ಲಿ ನೀರುತುಂಬಿ ಕೆಸರಿನ ರಾಡಿ ಎರಚುತ್ತಿದ್ದರೆ, ಬೇಸಿಗೆಯಲ್ಲಿ ರಸ್ತೆ ಮದ್ಯೆ ಬ್ರಹತ್ ಹೊಂಡಗಳು, ಧೂಳಿನ ರಾಶಿ ಇದರಿಂದ ರಸ್ತೆಯಲ್ಲಿ … [Read more...] about ಗ್ರಾಮದ ರಸ್ತೆ ಸರಿಪಡಿಸುವಂತೆ ಖರ್ವಾ ಗ್ರಾಮಸ್ಥರಿಂದ ರಸ್ತೆಯ ಮಧ್ಯೆ ಬಾಳೆಗಿಡ ನೆಟ್ಟು ಪ್ರತಿಭಟನೆ