ಹೊನ್ನಾವರ – ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಕಾಡು ಪ್ರಾಣಿ ಹಾಗೂ ಪಕ್ಷಿಗಳ ಹಾವಳಿಯಿಂದ ಭತ್ತ, ಅಡಿಕೆ, ತೆಂಗು, ಬಾಳೆ, ಮಳೆಗಾಲದ ತರಕಾರಿ ಸೇರಿದಂತೆ ಯಾವುದೇ ಬೆಳೆಬೆಳೆದರೂ ಸುರಕ್ಷಿತವಾಗಿ ಫಸಲು ಕೈಸೇರುತ್ತದೆ ಎನ್ನುವ ಭರವಸೆಯೇ ಇಲ್ಲವಾಗಿದೆ ರೈತರ ಪಾಲಿಗೆ.ಮಂಗ, ಹಂದಿ, ಮುಳ್ಳುಹಂದಿ, ಕಡವೆ, ಜಿಂಕೆ, ಕಾಡುಕೋಣ, ಮೊಲ, ನವಿಲು ಮುಂತಾದ ಪ್ರಾಣಿಪಕ್ಷಿಗಳು ಮಲೆನಾಡಿಗೆ ಹೊಂದಿಕೊಂಡಿರುವ ಕರವಾಳಿ ಭಾಗದಲ್ಲಿ ನಿರಂತರವಾಗಿ ರೈತರ ಹೊಲ ಗದ್ದೆಗಳಿಗೆ ದಾಳಿಯಿಟ್ಟು ಬೆಳೆದ … [Read more...] about ಮರೆಯಾದ ಹುಲ್ಲುಗಾವಲು,ಸೊಪ್ಪಿನ ಬೆಟ್ಟ – ಅತಿಕ್ರಮಣಕ್ಕೆ ಕರಗಿದ ಕಾಡಿನ ಸಂಪತ್ತು ಆಹಾರವನ್ನರಸಿ ಹೊಲ ಗದ್ದೆಗಳಿಗೆ ದಾಳಿಯಿಡುವ ವನ್ಯ ಜೀವಿಗಳಿಂದ ರೈತರ ನೆಮ್ಮದಿ ಮಾಯ..!
ಜಾಗಟೆ
ಯಕ್ಷನರ್ತನ, ಗಂಧರ್ವ ಗಾಯನ; ಯಕ್ಷಗಾನ
ಕುರಿತೋದದೆಯಿಂ ಕಾವ್ಯಪ್ರಯೋಗಮತಿಗಳ್ ಕನ್ನಡಿಗರ್ ಎಂಬುದು ಶಾಸನದ ಒಂದು ಸಾಲು. ಇದರರ್ಥ ಏನೇ ಆದರೂ ಕಾವ್ಯಪ್ರಯೋಗಮತಿಗಳು ಕನ್ನಡಿಗರು ಎಂಬುದು ಮಾತ್ರ ಸುಳ್ಳಲ್ಲ. ಕರ್ನಾಟಕದಲ್ಲಿ ಕಲಾ ಪ್ರಕಾರಗಳಿಗಂತೂ ದೇವರಾಣೆಗೂ ಬರವಿಲ್ಲ. ಭರತನಾಟ್ಯ,ಯಕ್ಷಗಾನ,ಡೊಳ್ಳುಕುಣಿತ,ಮಲ್ಲಕಂಬ,ನಾಟಕ ಇವೆಲ್ಲವೂ ಕನ್ನಡದ ವಿವಿಧ ಕಲಾ ಪ್ರಕಾರಗಳು. ಆದರೆ ಈ ಎಲ್ಲವುಗಳಲ್ಲೂ ವಿಶೇಷವಾಗಿರುವುದು ಕರಾವಳಿಯ ಗಂಡು ಕಲೆ ಯಕ್ಷಗಾನ. ನವರಸಗಳನ್ನೂ ಒಂದೇ ವೇದಿಕೆಯಡಿಯಲ್ಲಿ ತಂದು ಜನಮನಗಳನ್ನು ಯಥೇಚ್ಛವಾಗಿ … [Read more...] about ಯಕ್ಷನರ್ತನ, ಗಂಧರ್ವ ಗಾಯನ; ಯಕ್ಷಗಾನ