ಹೊನ್ನಾವರ – ತಾಲೂಕಿನ ಹಳದೀಪುರದ ಕಲ್ಲಟ್ಟೆ ಗ್ರಾಮಸ್ಥರು ಸ್ಮಶಾನಕ್ಕೆ ಮೂಲಭೂತ ಸೌಕರ್ಯ ಮಂಜೂರು ಮಾಡುವಂತೆ ಕೋರಿ ತಹಶೀಲ್ದಾರರಿಗೆ ಶುಕ್ರವಾರ ಮನವಿ ಸಲ್ಲಿಸಿದರು.ಕಲ್ಲಟ್ಟೆ ಭಾಗದಲ್ಲಿ 70 ರಿಂದ 80 ಪರಿಶಿಷ್ಟ ಕುಟುಂಬದವರು ವಾಸಿಸುತ್ತಿದ್ದು, ಮೃತರಾದರೆ ಅಂತಿಮಸಂಸ್ಕಾರ ನಡೆಸಲು ಸೂಕ್ತವಾದ ಸ್ಥಳವಿಲ್ಲ. ಅನಾದಿಕಾಲದಿಂದಲೂ ಅಂತ್ಯ ಸಂಸ್ಕಾರ ಮಾಡುವ ಸ್ಥಳದಲ್ಲಿ ಜಾಗದ ಮಾಲೀಕರಿಗೆ ನ್ಯಾಯಲಯದ ಮೂಲಕ ಆಕ್ಷೇಪ ಮಾಡದಂತೆ ಆದೇಶವಾಗಿದೆ.ಗ್ರಾಮ ಪಂಚಾಯತಿ ಅಧ್ಯಕ್ಷ … [Read more...] about ಸ್ಮಶಾನಕ್ಕೆ ಮೂಲಭೂತ ಸೌಕರ್ಯ ಮಂಜೂರು ಮಾಡುವಂತೆ ಕೋರಿ ತಹಶೀಲ್ದಾರರಿಗೆ ಮನವಿ