ದಾಂಡೇಲಿ :- ಹಳೇ ದಾಂಡೇಲಿ ನಗರ ಸಭೆಯಿಂದ ಈ ಭಾಗದ ಜನರಿಗೆ ಮುಕ್ತಿ ಯಾವಾಗ ಎಂಬುದೇ ಯಕ್ಷ ಪ್ರಶ್ನೇಯಾಗಿದೆ ಎಂದು ಈ ಭಾಗದ ರಹವಾಸಿ ಶಿವಾನಂದ ಆರ್ ನಾಯ್ಕ ಹೇಳಿದ್ದಾರೆ.. ಪ್ರತಿ ವರ್ಷದಂತೆ ಮಳೆಗಾಲದಲ್ಲಿ ನಗರ ಸಭೆಯವರು ಪ್ರತಿ ವಾರ್ಡಿನಲ್ಲು ಗಟಾರ ಸ್ವಚ್ಛತೆ ಗೊಳಿಸುತ್ತಾರೆ ಆದರೆ ಕಳೆದ ವರ್ಷದಿಂದ ಹಳೇ ದಾಂಡೇಲಿ ವಾರ್ಡ ನಂಬರ 25 ಭಾಗದ ಜನರಿಗೆ ಮಳೆಗಾಲದಲ್ಲಿ ಮನೆಯ ಮುಂದೆ ಈಜುವುದೇ ಭಾಗ್ಯ ಎಂದಾಗಿದೆ ಎಂದಿದ್ದಾರೆ. ಈ ಒಂದು ಗಟಾರಿನ ಸಮಸ್ಯೆ ಇಂದ … [Read more...] about ಮಳೆಗಾಲದಲ್ಲಿ ಹಳೇ ದಾಂಡೇಲಿ ಭಾಗದ ಗೊಳು ಕೆಳೊರಿಲ್ಲ : ಶಿವಾನಂದ ನಾಯ್ಕ ಆಕ್ಷೇಪ