ಹೊನ್ನಾವರ; ಜಿಲ್ಲೆಯ ಉದ್ಯಮಗಳಿಗೆ ವಿಪುಲ ಅವಕಾಶವಿದೆ. ಪ್ರವಾಸೊದ್ಯಮದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಜಿಲ್ಲೆ ನಿರೀಕ್ಷೀತ ಪ್ರಮಾಣದಲ್ಲಿ ಸ್ಥಾನಗಳಿಸಿಲ್ಲ ಎಂದು ಕಾರ್ಮಿಕ ಸಚೀವರಾದ ಶಿವರಾಮ ಹೆಬ್ಬಾರ್ ಹೇಳಿದರು. ಅವರು ಕರ್ಕಿ ಕೋಣಕಾರ ಬಳಿ ಎಸ್.ಆರ್.ಎಲ್ ವೆಂಕಟ್ರಮಣ ಹೆಗಡೆ ಮಾಲಿಕತ್ವದಲ್ಲಿ ನಿರ್ಮಾಣವಾದ ನೂತನ ಪೆಟ್ರೂಲ್ ಬಂಕ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.ಕೆಲ ಪರಿಸರವಾದಿಗಳ ತೊಂದರೆಯಿಂದ ಜಿಲ್ಲೆ ಅಭಿವೃದ್ದಿ ಸಾಧಿಸಿಲ್ಲ. ಅಂಕೋಲಾ ಹುಬ್ಬಳಿ … [Read more...] about ಜಿಲ್ಲೆಯಲ್ಲಿ ಉದ್ಯಮಗಳಿಗೆ ವಿಪುಲ ಅವಕಾಶವಿದೆ; ಶಿವರಾಮ ಹೆಬ್ಬಾರ್