ಹಳಿಯಾಳ :- ಹಳಿಯಾಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ದೊರೆಯದ್ದರಿಂದ ಅಸಮಾಧಾನಗೊಂಡು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ದಿಸುವುದಾಗಿ ಹೇಳಿದ್ದ ನಿವೃತ್ತ ಎಸ್ಪಿ ಜಿ.ಆರ್.ಪಾಟೀಲ್ ರಾಜ್ಯ ನಾಯಕರ ಸಂಧಾನದ ಫಲವಾಗಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದು ಪಕ್ಷದ ಗೆಲುವಿಗಾಗಿ ದುಡಿಯಲಿದ್ದಾರೆಂದು ಬಿಜೆಪಿ ಪಕ್ಷ ರಾಜ್ಯ ಪರಿಷತ್ ಸದಸ್ಯ ರಾಜು ಧೂಳಿ ಹೇಳಿದರು. ಪಟ್ಟಣದಲ್ಲಿ ನಡೆಸಿದ ಮಹತ್ವಪೂರ್ಣ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಸಿಂಹಪಾಲು ಮರಾಠಾ … [Read more...] about ಬಿಜೆಪಿ ಬಂಡಾಯ ಅಭ್ಯರ್ಥಿ ಸ್ಪರ್ದೆ ನಿರ್ಧಾರದಿಂದ ಹಿಂದೆ ಸರಿದ ಜಿ.ಆರ್.ಪಾಟೀಲ್ ರಾಜ್ಯ ನಾಯಕರಿಂದ ಮನವೊಲಿಕೆ – ಪಕ್ಷದ ಗೆಲುವಿಗಾಗಿ ದುಡಿಯುವುದಾಗಿ ಪಾಟೀಲ್ ಭರವಸೆ