ಹೊನ್ನಾವರ: ಮಾನಸಿಕ ಅನಾರೋಗ್ಯಕ್ಕೆ ಒಳಗಾಗಿದವರನ್ನು ಪಶುಗಳಂತೆ, ವಸ್ತುಗಳಂತೆ ಕಾಣದೇ ಮಾನವೀಯ ಅಂತಕರಣದಿಂದ ಕಾಣಬೇಕು ಎಂದು ಹಿರಿಯ ಸಿವಿಲ್ ನ್ಯಾಯಧೀಶ ಎಮ್.ವಿ. ಚೆನ್ನಕೇಶವ ರೆಡ್ಡಿ ಅಭಿಪ್ರಾಯಪಟ್ಟರು. ಅವರು ಮಾನಸಿಕ ಆರೋಗ್ಯ ಕಾಯ್ದೆ ಅನುಷ್ಠಾನದ ಬಗ್ಗೆ ತಾಲೂಕಾ ಕಾನೂನು ನೆರವು ಸಮಿತಿ ಆಯೋಜಿಸಿದ ಸಭೆಯಲ್ಲಿ ಮಾತನಾಡುತ್ತಿದ್ದರು. ಮಾನಸಿಕ ಆರೋಗ್ಯ ಕಾಯಿದೆ ಅನುಷ್ಠಾನ ಜಾರಿಗೆ ಬಗ್ಗೆ ವಿವಧ ಇಲಾಖೆ, ಸಂಘ-ಸಂಸ್ಥೆ ಹಾಗೂ ಸಾರ್ವಜನಿಕರ ಮತ್ತು ಅಧಿಕಾರಿಗಳ ಜವಾಬ್ದಾರಿಯ … [Read more...] about ಮಾನಸಿಕ ಅನಾರೋಗ್ಯಕ್ಕೆ ಒಳಗಾಗಿದವರನ್ನು ಪಶುಗಳಂತೆ, ವಸ್ತುಗಳಂತೆ ಕಾಣದೇ ಮಾನವೀಯ ಅಂತಕರಣದಿಂದ ಕಾಣಬೇಕು; ಹಿರಿಯ ಸಿವಿಲ್ ನ್ಯಾಯಧೀಶ ಎಮ್.ವಿ. ಚೆನ್ನಕೇಶವ ರೆಡ್ಡಿ