ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದಲ್ಲಿ, ಅಕ್ಟೊಬರ 2 ಗಾಂಧಿ ಜಯಂತಿ ಅಂಗವಾಗಿ ಹಳಿಯಾಳದ ಎಪಿಎಂಸಿ ಯಲ್ಲಿಯ ಮುರ್ಕವಾಡ ರಸ್ತೆಯಲ್ಲಿರುವ ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ,ಗಿಡ ಗಂಟಿಗಳನ್ನು ತೆಗೆದು, ಪ್ಲಾಸ್ಟಿಕ್, ಕಸ ಕಡ್ಡಿಗಳನ್ನು , ಬೋಲ್ಡಗಳಲ್ಲಿ ಹಚ್ಚಿದ ಪೋಸ್ಟರಗಳನ್ನು ತೆಗೆದು ಹಾಕಿ .ಪಲಕಗಳನ್ನು ತೊಳೆದು ಸ್ವಚ್ಚ ಮಾಡಿ .ಅಲ್ಲಿಯೇ ಗಾಂಧಿಜಿಯವರ ಪೊಟೊವನ್ನು ಇಟ್ಟು ಪೂಜೆ ಮಾಡುವುದರೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಗಾಂಧಿ … [Read more...] about ಹಳಿಯಾಳದಲ್ಲಿ ಸ್ವಚ್ಛತಾ ಕಾರ್ಯಕ್ರಮದ ಮೂಲಕ ಗಾಂಧೀ ಜಯಂತಿ ಆಚರಿಸಿದ ಕ. ರ. ವೇ