ಹಳಿಯಾಳ: ಭೂಮಿಯ ಮೇಲೆ ಮನುಷ್ಯ ಜನ್ಮ ತಾಳಿರುವುದು ಕೇವಲ ಎನಾದರೂ ಸಾಧಿಸಲು ಮಾತ್ರವಲ್ಲದೇ ಜೀವನವನ್ನು ಶಾಂತಿ ಹಾಗೂ ದಾನ ಧರ್ಮಗಳಿಂದ ಕೂಡಿದ ಅನುಭವಗಳಿಂದ ಶ್ರೀಮಂತ ಮಾಡಲು ಎಂದು ವಿಜಯಪುರದ ಜ್ಞಾನ ಮಂದಿರದ ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು. ಪಟ್ಟಣದ ಶಿವಾಜಿ ಮೈದಾನದಲ್ಲಿ ಫೆ.19ಕ್ಕೆ ಚಾಲನೆಗೊಂಡು 3 ದಿನಗಳನ್ನು ಕಳೆದಿರುವ ಹಾಗೂ ಒಂದು ತಿಂಗಳಗಳ ಕಾಲ ನಡೆಯಲಿರುವ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಸ್ವಾಮಿಜಿಗಳು ಆಶೀರ್ವನ ನೀಡಿದರು. ದೇವರು … [Read more...] about ಶಾಂತಿ ಹಾಗೂ ದಾನ ಧರ್ಮಗಳಿಂದ ಕೂಡಿದ ಅನುಭವಗಳಿಂದ ಜೀವನ ಶ್ರೀಮಂತ ಮಾಡಬೇಕಿದೆ – ಸಿದ್ದೇಶ್ವರ ಸ್ವಾಮಿಜಿ