ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಭಟ್ಕಳ ಮೂಲದ ಇರ್ವರು ತಮ್ಮನನ್ನ ಅಪಹರಣ ಮಾಡಿದ್ದಾರೆ ಎಂದು ಅಣ್ಣ ಮಹಮ್ಮದ್ ರಿಯಾಜ್ ಖಾಜಿ ಹೊನ್ನಾವರ ಪೋಲಿಸ್ ಠಾಣಿಯಲ್ಲಿ ದೂರು ನೀಡಿದ್ದಾರೆಮಹ್ಮಮದ್ ಸಾಹೈಲ್ಪೆಶವಾವ ಆರೋಪಿತನಾಗಿದ್ದಾನೆ.ಯಾಸೀರ್ ಖಾಜಿಯು ಮಹ್ಮದ್ ಸಾಹೆಲ್ ಪೆಶಮಾಮ್ ಜೊತೆ 4 ಲಕ್ಷ ಹಣ ಪಡೆದಿದ್ದು, ಕೇವಲ ಒಂದುವರೆ ಲಕ್ಷ ವಾಪಾಸ್ಸು ನೀಡುವುದಿತ್ತು. ಅದರ ಸಲುವಾಗಿ ಸೋಮವಾರ ಮನೆಯಹತ್ತಿರ ಬಂದು ಹಣವನ್ನು ಕೇಳಿದ್ದಾರೆ. ಸ್ವಲ್ಪ ದಿನ ಬಿಟ್ಟು … [Read more...] about ಹಣಕಾಸಿನ ವ್ಯವಹಾರಕ್ಕೆ ಸಂಭದಿಸಿದಂತೆ ತಮ್ಮನನ್ನು ಕಿಡ್ನಾಪ್ ಮಾಡಲಾಗಿದೆ ಅಣ್ಣನಿಂದ ಪೋಲಿಸ್ ಠಾಣಿಯಲ್ಲಿ ದೂರು ದಾಖಲು