ಹೊನ್ನಾವರ: ಅಭಿನೇತ್ರಿ ಆಟ್ಸ ಟ್ರಸ್ಟ ನಿಲ್ಕೋಡ ವತಿಯಿಂದ ಕಲಾರಂಗದಲ್ಲಿ ಮಿಂಚಿಮರೆಯಾದ ಕಣ್ಣಿ ನೆನಪಿನಲ್ಲಿ ಪ್ರತಿ ವರ್ಷ ಕಣ್ಣಿ ಪ್ರಶಸ್ತಿ ನೀಡುವ ಜೊತೆ ಕಲಾವಿದರಿಗೆ ಸಹಾಯಧನ ನೀಡಿ ಪೋತ್ಸಾಹಿಸುವ ಉದ್ದೇಶ ಹೊಂದಿದ್ದೇವೆ ಎಂದು ಟ್ರಸ್ಟನ ಅಧ್ಯಕ್ಷ ಶಂಕರ ಹೆಗಡೆ ಪತ್ರಿಕಾಗೊಷ್ಟಿಯಲ್ಲಿ ಮಾಹಿತಿ ನೀಡಿದರು.ತೃತೀಯ ವರ್ಷವಾದ ಈ ಬಾರಿ ಕೊರೋನಾ ಹಿನ್ನಲೆಯಲ್ಲಿ ಆನಲೈನ್ ಮೂಲಕ ರಂಗಸಂಗವನ್ನು ಜುಲೈ 23ರಿಂದ ಜುಲೈ 29ರವರೆಗೆ ಪ್ರತಿದಿನ 6:30ರಿಂದ 9:30ರವೆಗೆ ಯಕ್ಷ … [Read more...] about ರಮೇಶ ಭಂಡಾರಿಗೆ ಕಣ್ಣಿ , ಭಾಸ್ಕರ ಜೋಶಿ ಶಿರಳಗಿ ಅಭಿನೇತ್ರಿ ಪ್ರಶಸ್ತ್ರಿ