ಭಾರತ ಹಿಂದಿನಿಂದಲೂ ಹಾಗೆ, ಮಹಿಳೆಯರಿಗೆ ಕೊಟ್ಟ ಗೌರವ, ಸ್ಥಾನಮಾನ, ಪ್ರೀತಿ ಇನ್ನಾವ ದೇಶವೂ ಕೊಟ್ಟಿರಲಿಕ್ಕಿಲ್ಲ. ಅದನ್ನು ಬಳಸಿಕೊಳ್ಳುವಲ್ಲಿಯೂ ಭಾರತೀಯ ನಾರಿಯರು ಹಿಂದೆ ಬಿದ್ದಿಲ್ಲ. ಅದೆಷ್ಟೊ ರಾಜ ಮನೆತನಗಳನ್ನು ಉಳಿಸಿ, ಕೆಚ್ಚೆದೆಯಿಂದ ಹೋರಾಡಿದ ಉದಾಹರಣೆಗಳು ಭಾರತೀಯ ಇತಿಹಾಸದಲ್ಲಿ ಸಾಲು ಸಾಲು ದೊರೆಯುತ್ತವೆ. ಹೌದು, ನಾನೀಗ ಹೇಳ ಹೊರಟಿರುವುದು ಅದೇ ರೀತಿಯ ಒಬ್ಬ ಧೀರೆಯ ಕಥೆಯನ್ನ. ಪೋರ್ಚುಗೀಸ್ ರೊಂದಿಗೆ ಹೋರಾಡಿದ ರಣಚಂಡಿ, ಆರ್ಥಿಕತೆಯನ್ನು ಸಬಲವಾಗಿಸಿದ … [Read more...] about ಗೇರುಸೊಪ್ಪೆಯ ‘ಚೆನ್ನ’ದ ಗಣಿ
ಜೈನ ಧರ್ಮ
ಜೈನ ಧರ್ಮಕ್ಕೆ ಅಗೌರವ ಉಂಟು ಮಾಡುವ ಪದ ಬಳಸಿರುವ ಕೇಂದ್ರ ಸಚಿವ ಅನಂತಕುಮಾರ ಸಮಾಜದ ಕ್ಷಮೇ ಯಾಚಿಸಲಿ
ಹಳಿಯಾಳ:- ಜೈನ ಧರ್ಮಕ್ಕೆ ಅಗೌರವ ಉಂಟು ಮಾಡುವ ಪದ ಬಳಸಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಕೂಡಲೇ ಜೈನ ಸಮಾಜದ ಕ್ಷಮೆ ಕೊರಬೇಕೆಂದು ಹಳಿಯಾಳದ ಜೈನ ಸಮುದಾಯ ಆಗ್ರಹಿಸಿದೆ. ತಾಲೂಕಿನ ತೇರಗಾಂವ ಹಾಗೂ ಹವಗಿ ಗ್ರಾಮದ ಜೈನ ಧರ್ಮಿಯರು ಪ್ರತಿಭಟನಾ ಮೇರವಣಿಗೆ ಮೂಲಕ ಇಲ್ಲಿಯ ತಹಶೀಲ್ದಾರ್ ಕಚೇರಿಗೆ ಆಗಮಿಸಿ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದರು. ಸಮಾಜದಲ್ಲಿ ಸದಾ ಶಾಂತಿ ಸಮಾನತೆಯನ್ನು ಬಯಸುವ ಸರ್ವಜ್ಞ ಪ್ರಣೀತವಾದ ಜೈನ … [Read more...] about ಜೈನ ಧರ್ಮಕ್ಕೆ ಅಗೌರವ ಉಂಟು ಮಾಡುವ ಪದ ಬಳಸಿರುವ ಕೇಂದ್ರ ಸಚಿವ ಅನಂತಕುಮಾರ ಸಮಾಜದ ಕ್ಷಮೇ ಯಾಚಿಸಲಿ