ಜೋಯಿಡಾ - ದೇಶದಲ್ಲಿ ಮತ್ತು ನಮ್ಮ ರಾಜ್ಯ ಹಾಗೂ ಜಿಲ್ಲೆಯಲ್ಲಿ ಕರೋನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಎಲ್ಲಾ ಸಾರ್ವಜನಿಕರು ಕರೋನಾ ವೈರಸ್ ಬಗ್ಗೆ ಲಕ್ಷ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೋಟ್ನೇಕರ ಹೇಳಿದರು. ಅವರು ಜೋಯಿಡಾ ದಲ್ಲಿ ತಹಶೀಲ್ದಾರ ಕಚೇರಿ ಹಾಗೂ ಬಡವರಿಗೆ ಮಾಸ್ಕ ವಿತರಿಸಿ ಮಾತನಾಡುತ್ತಿದ್ದರು. ಕರೋನಾ ಕೇಸ್ ದಿನೇ ದಿನೇ ಹೆಚ್ಚಾಗುತ್ತಿದ್ದು ಜನರು ಈ ಬಗ್ಗೆ ಬಹಳ ಕಟ್ಟೆಚ್ಚರ ವಹಿಸಬೇಕು, ನಿಮ್ಮ ಊರಿನಲ್ಲಿ ಹೊರ … [Read more...] about ಜೋಯಿಡಾ ದಲ್ಲಿ ಘೋಟ್ನೇಕರ ಮಾಸ್ಕ ವಿತರಣೆ.
ಜೋಯಿಡಾ
ಕರ್ನಾಟಕದಲ್ಲಿ ಅತಿ ಹೆಚ್ಚು ಕಾಡು ಹೊಂದಿರುವ ತಾಲೂಕು ಜೋಯಿಡಾ, ಮುಂದಿನ ದಿನಗಳಲ್ಲಿ ಶ್ರೀಮಂತವಾಗಲಿದೆ- ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ
ಜೋಯಿಡಾ ತಾಲೂಕು ಮುಂದಿನ ದಿನಗಳಲ್ಲಿ ಶ್ರೀಮಂತ ತಾಲೂಕಾಗಲಿದೆ,ಅದಕ್ಕೆ ಕಾರಣ ಇಲ್ಲಿರುವ ಕಾಡು, ಕರ್ನಾಟಕದಲ್ಲಿ ಅತೀ ಹೆಚ್ಚು ಕಾಡನ್ನು ಹೊಂದಿದ ತಾಲೂಕು ಇದಾಗಿದ್ದು, ಇಂತಹ ಸ್ಥಳದಲ್ಲಿ ಹೆಣ್ಣು ಮಕ್ಕಳೇ ಸೇರಿ ಕಾರ್ಯಕ್ರಮ ಮಾಡುತ್ತಿರುವುದು ಹೆಮ್ಮೆಯ ಸಂಘತಿ ಎಂದರು. ಅವರು ಕನ್ನಡ ಸಂಸ್ಕ್ರತಿ ಇಲಾಕೆ ಮತ್ತು ಸಪ್ತಸ್ವರ ಸೇವಾ ಸಂಸ್ಥೆ, ಶ್ರೇಯಾ ಟ್ರಸ್ಟ ದಾಂಡೇಲಿ ಇವರ ಸಹಯೋಗದಲ್ಲಿ ನಡೆದ ಯಕ್ಷಗಾನ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ … [Read more...] about ಕರ್ನಾಟಕದಲ್ಲಿ ಅತಿ ಹೆಚ್ಚು ಕಾಡು ಹೊಂದಿರುವ ತಾಲೂಕು ಜೋಯಿಡಾ, ಮುಂದಿನ ದಿನಗಳಲ್ಲಿ ಶ್ರೀಮಂತವಾಗಲಿದೆ- ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ
ಜೋಯಿಡಾ ಯುವ ಬ್ರಿಗೇಡ್ ಕಾರ್ಯಕರ್ತರಿಂದ ನಿರಾಶ್ರಿತರಿಗೆ ನೆರವು
ಜೋಯಿಡಾ ;ತಾಲೂಕಿನ ಯುವ ಬ್ರೀಗೆಡ್ ಕಾರ್ಯಕರ್ತರು ಗಣೇಶ ಹೆಗಡೆ ನೇತ್ರತ್ವದಲ್ಲಿ ಕಾರವಾರ ಹಾಗೂ ಜೋಯಿಡಾ ತಾಲೂಕಿನ ಗಂಜಿಕೇಂದ್ರದ ನಿರಾಶ್ರಿತರಾದ ನೂರಾರು ಕುಟುಂಬಕ್ಕೆ ಹೊದಿಕೆ, ಉಡುಗೆಯ ವಸ್ತ್ರ, ಹಾಗೂ ನಿತ್ಯ ಬಳಕೆಯ ತಿನಿಸುಗಳನ್ನು ನೀಡುವ ಮೂಲಕ ನೆರವಾಗಿ ಕಷ್ಟದಲ್ಲಿ ಇರುವವರಿಗೆ ಸಹಾಯ ಹಸ್ತ ನೀಡಿದ್ದಾರೆ. ಕಾಳಿ ಹಿನ್ನಿರಿನ ಪ್ರವಾಹದಿಂದ ಮನೆ ಮಠ ಕಳೆದುಕೊಂಡು ಸಂತ್ರಸ್ತರಾಗಿದ್ದ ಕಾರವಾರ ತಾಲೂಕಿನ ಮಲ್ಲಾಪುರ, ವಿರ್ಜೆ, ಬೋಳೆ, ಕುನ್ನಿಪೇಟೆ, … [Read more...] about ಜೋಯಿಡಾ ಯುವ ಬ್ರಿಗೇಡ್ ಕಾರ್ಯಕರ್ತರಿಂದ ನಿರಾಶ್ರಿತರಿಗೆ ನೆರವು
ಕಾಳಿ ನದಿ ನೀರು ಬೆರೆ ಜಿಲ್ಲೆಗೆ ಬಿಡೆವು- ಜೋಯಿಡಾ ಜನತೆ ಮನದಾಳ- ಜೋಯಿಡಾ ಬಂದ್ ಯಶಸ್ವಿ.
ಕಾಳಿ ನದಿ ಜೋಯಿಡಾದಲ್ಲಿ ಹುಟ್ಟಿದ್ದರೂ ಜೋಯಿಡಾ, ರಾಮನಗರ ಹಾಗೂ ತಾಲೂಕಿನ ಜನತೆಗೆ ನೀರನ್ನು ನೀಡದೆ ಹೊರಜಿಲ್ಲೆಗಳಿಗೆ ಸಾಗಿಸುವುದನ್ನು ವಿರೋಧಿಸಿ ಇಂದು ಜೋಯಿಡಾ ಬಂದ ನಡೆಯಿತು. ಕಾಳಿ ಬ್ರೀಗೆಡ್, ಜೋಯಿಡಾ ವ್ಯಾಪಾರಸ್ಥರ ಸಂಘ, ಜೋಯಿಡಾ,ಉಳವಿ, ಕುಂಬಾರವಾಡಾ ಗ್ರಾ.ಪಂ.ಅಧ್ಯಕ್ಷ ಉಪಾಧ್ಯಕ್ಷರು ಮತ್ತು ವಿವಿಧ ಸಂಘಟನೆಗಳು ಈ ಬಂದಗೆ ಕರೆನೀಡಿದ್ದವು. ಈ ಸಂದರ್ಭದಲ್ಲಿ ಮಾತನಾಡಿದ ಕಾಳಿ ಬ್ರೀಗೆಡ್ನ ಸಂಚಾಲಕ ರವಿ ರೆಡ್ಕರ್ ಮಾತನಾಡಿ, ಕಾಳಿ ನದಿಗೆ ಸೂಪಾದಲ್ಲಿ ಜಲಾಶಯ … [Read more...] about ಕಾಳಿ ನದಿ ನೀರು ಬೆರೆ ಜಿಲ್ಲೆಗೆ ಬಿಡೆವು- ಜೋಯಿಡಾ ಜನತೆ ಮನದಾಳ- ಜೋಯಿಡಾ ಬಂದ್ ಯಶಸ್ವಿ.
ಸ್ವಯಂಸೇವಕರಿಂದ ಆಕರ್ಷಕ ಪಥಸಂಚಲನ ಯಶಸ್ವಿ
ಹಳಿಯಾಳ: ಆರ್.ಎಸ್.ಎಸ್,ರಾಷ್ಟ್ರೀಯ ಸ್ವಯಂಸೇವಕ ಸಂಘದ ದಾಂಡೇಲಿ, ಹಳಿಯಾಳ, ಜೋಯಿಡಾ, ಯಲ್ಲಾಪುರ ತಾಲೂಕುಗಳ ವ್ಯಾಪ್ತಿಯ ದಾಂಡೇಲಿ ಜಿಲ್ಲಾ ಪ್ರಾಥಮಿಕ ಶಿಕ್ಷಾ ಸಾಪ್ತಾಹಿಕ ವರ್ಗದ ಕೊನೆಯ ದಿನವಾದ ಸೋಮವಾರ ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದಲ್ಲಿ ಸ್ವಯಂಸೇವಕರಿಂದ ಆಕರ್ಷಕ ಪಥಸಂಚಲನ ಯಶಸ್ವಿಯಾಗಿ ನಡೆಯಿತು. ಪಟ್ಟಣದ ವಿ.ಡಿ. ಹೆಗಡೆ ವಿದ್ಯಾಲಯದಲ್ಲಿ ಒಂದು ವಾರಗಳ ಕಾಲ ವರ್ಗಗಳನ್ನು ಏರ್ಪಡಿಸಲಾಗಿತ್ತು. ಪ್ರತಿದಿನ ಬೆಳಗಿನ ಜಾವದಿಂದ ಆರಂಭಗೊಂಡು ರಾತ್ರಿಯವರೆಗೆ ವಿವಿಧ … [Read more...] about ಸ್ವಯಂಸೇವಕರಿಂದ ಆಕರ್ಷಕ ಪಥಸಂಚಲನ ಯಶಸ್ವಿ