ಹಳಿಯಾಳ:- ಇತ್ತೀಚೆಗೆ ನಡೆದ ಹಳಿಯಾಳ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ವಂಚನೆಯಾಗಿರುವ ಸಂಶಯವಿದ್ದು ಈವಿಎಮ್ ಮತಯಂತ್ರಗಳ ಮೂಲಕ ಮತಗಳ ಪರಿವರ್ತನೆ ಮಾಡಿರುವ ಬಗ್ಗೆ ತಮಗೆ ಬಲವಾದ ಸಂದೇಹವಿದ್ದು ಈ ಬಗ್ಗೆ ತನಿಖೆಗಾಗಿ ಹಾಗೂ ಹಳಿಯಾಳ-ಜೋಯಿಡಾ ವಿಧಾನಸಭಾ ಕ್ಷೇತ್ರದ ಮರು ಚುನಾವಣೆಗಾಗಿ ಒತ್ತಾಯಿಸಿ ನಾವು ಚುನಾವಣಾ ಆಯೋಗಕ್ಕೆ ಹಾಗೂ ನ್ಯಾಯಾಲಯಕ್ಕೆ ದೂರನ್ನು ನೀಡುವುದಾಗಿ ಠೇವಣಿ ಕಳೆದುಕೊಂಡು ಹೀನಾಯ ಸೋಲನ್ನು ಅನುಭವಿಸಿರುವ ಹಳಿಯಾಳ ಕ್ಷೇತ್ರದ ಪರಾಜಿತ ಜೆ.ಡಿ.ಎಸ್ … [Read more...] about ಠೇವಣಿ ಕಳೆದುಕೊಂಡ ಜೆಡಿಎಸ್ ಅಭ್ಯರ್ಥಿ ಕೆ.ಆರ್.ರಮೇಶ ಅವರಿಂದ ಈವಿಎಮ್ ಮತಯಂತ್ರಗಳ ಬಗ್ಗೆ ಆರೋಪ- ತನಿಖೆಗಾಗಿ ಚುನಾವಣಾ ಆಯೋಗ ಹಾಗೂ ನ್ಯಾಯಾಲಯಕ್ಕೆ ದೂರು ನೀಡುವ ಹೇಳಿಕೆ.
ಠೇವಣಿ ಕಳೆದುಕೊಂಡ
ಹಾಲಿ ಸಚಿವ ಆರ್ ವಿ ದೇಶಪಾಂಡೆ ಗೆಲುವು , ಠೇವಣಿ ಕಳೆದುಕೊಂಡ ಜೆಡಿ ಎಸ್ ನ ರಮೇಶ ಸೇರಿದಂತೆ 7 ಅಭ್ಯರ್ಥಿಗಳು., ಕ್ಷೇತ್ರದಲ್ಲಿ ಮುಖಭಂಗ ಅನುಭವಿಸಿದ ಜೆಡಿಎಸ್ ಅಭ್ಯರ್ಥಿ
ಹಳಿಯಾಳ- ಜೋಯಿಡಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಮತಗಳು.ಕಾಂಗ್ರೇಸ್ ನ ಹಾಲಿ ಸಚಿವ ಆರ್ ವಿ ದೇಶಪಾಂಡೆ 5200 ಮತಗಳಿಂದ ಗೆಲುವು..ಜೆಡಿಎಸ್ ನ ಅಭ್ಯರ್ಥಿ ರಮೆಶ ಸೇರಿದಂತೆ ಉಳಿದ 7 ಠೇವಣಿ ಕಳೆದುಕೊಂಡ ಅಭ್ಯರ್ಥಿಗಳು....ಯಾರು ಎಷ್ಟು ಮತ ಪಡೆದಿದ್ದಾರೆ !!ಹಳಿಯಾಳ... ಕಾಂಗ್ರೇಸ್ ನ ಆರ್.ವಿ.ದೇಶಪಾಂಡೆ 61577ಬಿಜೆಪಿ ಸುನೀಲ್ ಹೆಗಡೆ 56437ಜೆಡಿಎಸ್ ನ ಕೆಆರ್ ರಮೇಶ … [Read more...] about ಹಾಲಿ ಸಚಿವ ಆರ್ ವಿ ದೇಶಪಾಂಡೆ ಗೆಲುವು , ಠೇವಣಿ ಕಳೆದುಕೊಂಡ ಜೆಡಿ ಎಸ್ ನ ರಮೇಶ ಸೇರಿದಂತೆ 7 ಅಭ್ಯರ್ಥಿಗಳು., ಕ್ಷೇತ್ರದಲ್ಲಿ ಮುಖಭಂಗ ಅನುಭವಿಸಿದ ಜೆಡಿಎಸ್ ಅಭ್ಯರ್ಥಿ