ಹೊನ್ನಾವರ: ಕೋರೋನಾ ಸಂಕಷ್ಟ ಸಮಯದಲ್ಲಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವರಿಗೆ ಕೊರೋನಾ ವಾರಿಯರ್ಸ್ ಎಂದು ಪರಿಗಣಿಸಿತ್ತು. ಕಳೆದ ಕೆಲ ವರ್ಷದಿಂದ ತಾಲೂಕ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ಸೇವೆ ನೀಡುತ್ತಿದ್ದ ಸಿಬ್ಬಂದಿಗಳು ಕೊರೋನಾ ಸಮಯದಲ್ಲಿ ಸೇವೆ ನೀಡುತ್ತಿದ್ದರು.ಘಟಕ ನಿರ್ವಹಣೆ ಮಾಡುತ್ತಿದ್ದ ಬಿ.ಆರ್.ಶೆಟ್ಟಿ ಪೌಂಡೇಶನ್ ನಿರ್ವಹಣೆ ಮಾಡುತ್ತಿರಲಿಲ್ಲ. ಶಾಸಕ ಸುನೀಲನಾಯ್ಕ ಸಲಕರಣೆ ಹಾಗೂ ಡಯಾಲಿಸಿಸ್ ತಗಲುವ ಖರ್ಚು ನೀಡಿ ಸಹಕಾರ ನೀಡಿದ್ದರು. … [Read more...] about ಸಂಬಳವಿಲ್ಲದೇ ಕಾರ್ಯನಿರ್ವಹಿಸುತ್ತಿದ್ದ ತಾಲೂಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸಿಬ್ಬಂದಿಗಳಿಗೆ ವೈಯಕ್ತಿಕವಾಗಿ ಸಹಾಯ ಮಾಡಿದ ಶಾಸಕ ದಿನಕರ ಶೆಟ್ಟಿ