ಜನತಾ ವಿದ್ಯಾಲಯ ಎಂಬ ಹೆಸರಿನ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಹಳ್ಳಿಯ ವಿದ್ಯಾರ್ಥಿಗಳಿಗೆ ಶಿಕ್ಷಣದ ರೊಟ್ಟಿ ಬಡಿಸಿದ ದಿ.ಡಾ.ದಿನಕರ ದೇಸಾಯಿಯವರ ಜನ್ಮ ದಿನಚರಣೆಯ ಅಂಗವಾಗಿ ಜನತಾ ವಿದ್ಯಾಯ ಕಾಸರಕೋಡಿನಲ್ಲಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶ್ರೀ ವಾಲಜಿ ಪಟೇಲ್, ಸದಸ್ಯರು ಶಾಲಾಬಿವೃದ್ಧಿ ಸಮಿತಿ ಕಾಸರಕೋಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಾಗೂ ಉದ್ಘಾಟಕರಾಗಿ ಇದೇ ಶಾಲೆಯಲ್ಲಿ ಬಹುವರ್ಷ ಶಿಕ್ಷಕಿಯಾಗಿ, … [Read more...] about ಡಾ.ದಿನಕರ ದೇಸಾಯಿಯವರ ಜನ್ಮ ದಿನಾಚರಣೆ