ಹಳಿಯಾಳ:ಜೆ.ಡಿ.ಎಸ್ನ ತಾಲೂಕಾ ಪ್ರದಾನ ಕಾರ್ಯದರ್ಶಿ ಹಾಗೂ ಸಿದ್ದಿ ಸಮುದಾಯದ ಮುಖಂಡ ಬಡೇಸಾಬ ಕಕ್ಕೇರಿಯವರನ್ನು ಅವರ ನಿವಾಸದಿಂದ ಗುರುವಾರ ಬೆಳಿಗಿನ ಜಾವ ಪೊಲೀಸ್ ಅಧಿಕಾರಿಗಳು ದಸ್ತಿಗಿರಿ ಮಾಡಿ ಅವರನ್ನು ಸಂಜೆಯವರೆಗೂ ಪೊಲೀಸ್ ಠಾಣೆಗಾಗಲಿ, ನ್ಯಾಯಾಲಯಕ್ಕಾಗಲಿ ಹಾಜರು ಪಡಿಸದೆ ಗೌಪ್ಯವಾಗಿ ಅವರನ್ನು ಬಂಧಿಸಿರುವ ಪೋಲಿಸರ ಕ್ರಮವನ್ನು ಖಂಡಿಸಿ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಳಿಯಾಳ ಠಾಣೆಯ ಎದುರು ಪ್ರತಿಭಟನೆ ನಡೆಸಿದರು.ಜೆ.ಡಿ.ಎಸ್. ತಾಲೂಕಾ … [Read more...] about ಗೌಪ್ಯವಾಗಿ ಬಂಧನ; ಪೊಲೀಸ್ ಠಾಣೆಯ ಎದುರು ಪ್ರತಿಭಟನೆ