ಜೋಯಿಡಾ - ಸಹಕಾರಿ ಸಂಘಗಳು ಕಾನೂನಿನ ಚೌಕಟ್ಟಿನಲ್ಲಿದ್ದಾಗ ಮಾತ್ರ ಸಂಘಗಳ ಅಭಿವೃದ್ದಿ ಸಾಧ್ಯ ಎಂದು ನಂದಿಗದ್ದಾ ಸೇವಾ ಸಹಕಾರಿ ಸಂಘದ ಅದ್ಯಕ್ಷ ಎನ್,ವಿ,ಹೆಗಡೆ ಹೇಳಿದರು, ಅವರು ಜೋಯಿಡಾ ತಾಲೂಕಿನ ನಂದಿಗದ್ದಾ ಸೇವಾ ಸಹಾಕರಿ ಸಂಘದ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಬೆಂಗಳೂರು, ಉತ್ತರಕನ್ನಡ ಜಿಲ್ಲಾ ಸಹಕಾರಿ ಯುನಿಯನ್ ಕುಮಟಾ,ಕೆ,ಡಿ,ಸಿ,ಸಿ, ಬ್ಯಾಂಕ್ ಶಿರಸಿ ,ಹಾಗೂ ನಂದಿಗದ್ದಾ ಸೇವಾ ಸಹಕಾರಿ ಸಂಘದವರ ಸಹಯೋಗದಲ್ಲಿ ಹಮ್ಮಿಕೊಂಡ 66 ನೇ ಅಖಿಲ ಭಾರತ … [Read more...] about ಸಹಕಾರಿ ಸಂಘಗಳು ಕಾನೂನಿನ ಚೌಕಟ್ಟಿನಲ್ಲಿರಬೇಕು – ಎನ್,ವಿ,ಹೆಗಡೆ
ಡಿ
ಡಿ,8 ರಿಂದ 10 ರ ವರೆಗೆ ಶರಾವತಿ ಉತ್ಸವ
ಶರಾವತಿ ಉತ್ಸವ 2017 ದಿನಾಂಕ ಡಿಸೆಂಬರ್ 8,9,10, 2017ಹೊನ್ನಾವರ,ಹೊನ್ನಾವರದÀ ಸೆಂಟ್ ಅಂತೋನಿ ಪ್ರಾಢ ಶಾಲೆಯ ಮೈದಾನದಲ್ಲಿ ಡಿ,8 ರಿಂದ 10 ರ ವರೆಗೆ 12 ನೇ ವರ್ಷದ "ಶರಾವತಿ ಉತ್ಸವ"À ನಡೆಯಲಿದೆ, ಈ ಉತ್ಸವದಲ್ಲಿ ಸ್ಥಳೀಯ ಪ್ರತಿಭೇಗಳಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಮುಕ್ತ ಅವಕಾಶವಿರುತ್ತದೆ. ಅವಕಾಶಗಳಿಗಾಗಿ 9448893846 ಮತ್ತು 9481460315 ಈ ನಂಬರಿಗೆ ಸಂಪರ್ಕಿಸಲು ಶರಾವತಿ ಉತ್ಸವ ಸಮಿತಿ ಕೋರಿದೆ, … [Read more...] about ಡಿ,8 ರಿಂದ 10 ರ ವರೆಗೆ ಶರಾವತಿ ಉತ್ಸವ