ಕಾರವಾರ:ಸುಂಕೇರಿಯ ನಿರ್ಮಲಾ ರಾಣೆ ಸ್ಕೂಲ್ನ 9 ನೇ ತರಗತಿ ವಿದ್ಯಾರ್ಥಿ ಡೆಂಘ್ಯೂ ರೋಗದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾನೆ. ಕಡವಾಡ ನಿವಾಸಿ ಪ್ರಥಮ (13) ಎಂಬಾತ ಡೆಂಘ್ಯೂಗೆ ಬಲಿಯಾದ ವಿದ್ಯಾರ್ಥಿ. ಕೆಲ ದಿನಗಳಿಂದ ಡೆಂಘ್ಯೂ ಕಾಯಿಲೆಗೆ ತುತ್ತಾದ ಈತನು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಈ ಮಾರಕ … [Read more...] about ಡೆಂಘ್ಯೂ ರೋಗದಿಂದ ವಿದ್ಯಾರ್ಥಿ ಸಾವು