ಯಲ್ಲಾಪುರ: ಸಾಹಿತ್ಯದಂತೆಯೇ ಚಿತ್ರಕಲೆಯೂ ಹೊಸ ಹೊಸ ವಿಧ, ವಿಧಾನಗಳು ,ರಚಿಸುವ ಪ್ರಕಾರಗಳ ಮೂಲಕ ಬದಲಾವಣೆಯಾಗುತ್ತ ನೂತನ ತಂತ್ರಜ್ಞಾನ , ಸಂಕೇತಗಳನ್ನು ಕಲೆಯಲ್ಲಿ ಕಾಣಬಹುದಾಗಿದೆ. ಇಂದಿನ ದಿನಗಳಲ್ಲಿ ಚಿತ್ರ ಕಲೆಯನ್ನು ನೋಡುವ ಅರಿವುವನ್ನು ಪಡೆದುಕೊಳ್ಳಬೇಕಾದ ಅಗತ್ಯವೂ ಇದೆ ಎಂದು ಖ್ಯಾತ ಚಿತ್ರಕಲಾವಿದ ಶಿಕ್ಷಕ ಸತೀಶ ಯಲ್ಲಾಪುರ ಹೇಳಿದರು ಅವರು ಬುಧವಾರ ಸಂಜೆ ಪಟ್ಟಣದ ವಾಯಟಿಎಸ್ ಎಸ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಶಬನಮ್ ದೊಡ್ಡಮನಿ ಅವರ ಮೊದಲ ಏಕವ್ಯಕ್ತಿ … [Read more...] about ಚಿತ್ರಕಲೆ ಮನೋವಿಕಾಸಕ್ಕೆ ಮಾರ್ಗದರ್ಶಿಯಾಗಿದೆ