ಹೊನ್ನಾವರ: ತಾಲೂಕಿಗೆ ಅತಿ ಅಗತ್ಯವಿರುವ ಅಂಬುಲೆನ್ಸ ಸೇವೆಯನ್ನು ತಜೀಂ ಸಂಸ್ಥೆ ನೀಡಿರುವುದು ಪ್ರಶಂಸನಾರ್ಹವಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಪಟ್ಟಣದ ಬಂದರ್ ರಸ್ತೆಯ ಪೋರ್ಟ ಇಲಾಖೆಯ ಮೈದಾನದಲ್ಲಿ ತಂಜಿಮ್ ಸೊಸೈಟಿ ವತಿಯಿಂದ ಅಂಬ್ಯುಲೆನ್ಸ್ ಸೇವೆ ಲೋಕಾರ್ಪಣಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಜಾತಿ ಧರ್ಮ ಭೇದವಿಲ್ಲದೆ ಮಾನವಿಯ ಮೌಲ್ಯವನ್ನು ಹೆಚ್ಚಿಸುವ ಕಾರ್ಯ ಇದಾಗಿದ್ದು ತಂಜಿಮ್ ಸಂಸ್ಥೆ ಅತ್ಯಂತ ಕಡು ಬಡವರಿಗೆ ಉಚಿತವಾಗಿ ಸೇವೆ ನೀಡಲು … [Read more...] about ಹೊನ್ನಾವರ; ತಂಜಿಮ್ ಸೊಸೈಟಿ ವತಿಯಿಂದ ಅಂಬ್ಯುಲೆನ್ಸ್ ಸೇವೆ ಲೋಕಾರ್ಪಣಾ