ಹಳಿಯಾಳ:- ಹಳಿಯಾಳದ ಸಾರ್ವಜನಿಕ ತಾಲೂಕಾ ಆಸ್ಪತ್ರೇಯಲ್ಲಿ ತಜ್ಞವೈದ್ಯರುಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆಪಾದಿಸಿರುವ ದಲಿತ ಸಂಘರ್ಷ ಸಮೀತಿ ಕೆಂಪು ಸೇನೆ ಸಂಘಟನೆಯವರು ತಾಲೂಕಾ ವೈದ್ಯಾಧಿಕಾರಿ ಡಾ|| ರಮೇಶ ಕದಂರನ್ನು ಕೂಡಲೇ ವರ್ಗಾವಣೆ ಮಾಡಿ ಉತ್ತಮ ಅಧಿಕಾರಿಗಳನ್ನು ನೇಮಿಸಬೇಕೆಂದು ಆಗ್ರಹಿಸಿದ್ದಾರೆ. ಈ ಕುರಿತು ತಾಲೂಕ ಪಂಚಾಯತ ಅಧಿಕಾರಿ ರಮೇಶ ಕುರಿಯವರ ಅವರಿಗೆ ಮನವಿ ಮೂಲಕ ಆಗ್ರಹಿಸಿರುವ ಸಮೀತಿಯವರು ತಾಲೂಕಾ ಆಸ್ಪತ್ರೆಯಲ್ಲಿನ ಹಲವಾರು ಸಮಸ್ಯೆಗಳ … [Read more...] about ಹಳಿಯಾಳದ ತಾಲೂಕಾ ಆಸ್ಪತ್ರೆಯಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ತಜ್ಞ ವೈದ್ಯರು – ಎಎಮ್ ಓ ಡಾ.ರಮೇಶ್ ಕದಂರನ್ನು ವರ್ಗಾಯಿಸಿ – ತಾಪಂ ಅಧಿಕಾರಿಗೆ ಮನವಿ ಸಲ್ಲಿಸುವ ಮೂಲಕ ದಲಿತ ಸಂಘರ್ಷ ಸಮೀತಿ ( ಕೆಂಪು ಸೇನೆ) ಯಿಂದ ಆಗ್ರಹ.