ಚಂಡಮಾರುತದಿಂದ ಹಾನಿಯಾದ ತಲಗೋಡ ಭಾಗದ ಸಮುದ್ರ ಅಲೆ ತಡೆಗೋಡೆ ಕಾಮಗಾರಿ ಶಾಸಕ ಸುನೀಲ ನಾಯ್ಕ ಮಂಗಳವಾರ ಬೆಳಿಗ್ಗೆ ಸ್ಥಳ ಭೇಟಿ ನೀಡಿ ಪರಿಶೀಲಿನೆ ನಡೆಸಿದರು ಕಳೆದ 7-8 ದಿನದ ಹಿಂದೆ ತೌಕ್ತೆ ಚಂಡಮಾರುತದ ಪರಿಣಾಮ ತಾಲೂಕಿನ ಮಾವಿನಕುರ್ವೆ ತಲಗೋಡ, ಬಂದರ ಭಾಗದ ಸಮುದ್ರ ತೀರದ ರಸ್ತೆ, ಅಲೆ ತಡೆಗೋಡೆ ಹಾನಿಯಾಗಿದ್ದು, ಶುಕ್ರವಾರದಂದು ಹಾನಿ ಪ್ರದೇಶದಲ್ಲಿ ಪುನರ್ ನಿರ್ಮಾಣ ಕಾರ್ಯ ಆರಂಭಗೊಂಡಿದ್ದರ ಹಿನ್ನೆಲೆ ಶಾಸಕ ಸುನೀಲ ನಾಯ್ಕ ಕಾಮಗಾರಿ ಸ್ಥಳ … [Read more...] about ಚಂಡಮಾರುತದಿಂದ ಹಾನಿಯಾದ ತಲಗೋಡೆ ಭಾಗದಲ್ಲಿ ನಡೆಯುತ್ತಿರುವ ಸಮುದ್ರ ಅಲೆ ತಡೆಗೋಡೆ ಕಾಮಗಾರಿಯನ್ನು ವೀಕ್ಷಿಸಿದ ಶಾಸಕ ಸುನೀಲ ನಾಯ್ಕ