ಹಳಿಯಾಳ:- ಇತ್ತೀಚೆಗೆ ನಡೆದ ಹಳಿಯಾಳ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ವಂಚನೆಯಾಗಿರುವ ಸಂಶಯವಿದ್ದು ಈವಿಎಮ್ ಮತಯಂತ್ರಗಳ ಮೂಲಕ ಮತಗಳ ಪರಿವರ್ತನೆ ಮಾಡಿರುವ ಬಗ್ಗೆ ತಮಗೆ ಬಲವಾದ ಸಂದೇಹವಿದ್ದು ಈ ಬಗ್ಗೆ ತನಿಖೆಗಾಗಿ ಹಾಗೂ ಹಳಿಯಾಳ-ಜೋಯಿಡಾ ವಿಧಾನಸಭಾ ಕ್ಷೇತ್ರದ ಮರು ಚುನಾವಣೆಗಾಗಿ ಒತ್ತಾಯಿಸಿ ನಾವು ಚುನಾವಣಾ ಆಯೋಗಕ್ಕೆ ಹಾಗೂ ನ್ಯಾಯಾಲಯಕ್ಕೆ ದೂರನ್ನು ನೀಡುವುದಾಗಿ ಠೇವಣಿ ಕಳೆದುಕೊಂಡು ಹೀನಾಯ ಸೋಲನ್ನು ಅನುಭವಿಸಿರುವ ಹಳಿಯಾಳ ಕ್ಷೇತ್ರದ ಪರಾಜಿತ ಜೆ.ಡಿ.ಎಸ್ … [Read more...] about ಠೇವಣಿ ಕಳೆದುಕೊಂಡ ಜೆಡಿಎಸ್ ಅಭ್ಯರ್ಥಿ ಕೆ.ಆರ್.ರಮೇಶ ಅವರಿಂದ ಈವಿಎಮ್ ಮತಯಂತ್ರಗಳ ಬಗ್ಗೆ ಆರೋಪ- ತನಿಖೆಗಾಗಿ ಚುನಾವಣಾ ಆಯೋಗ ಹಾಗೂ ನ್ಯಾಯಾಲಯಕ್ಕೆ ದೂರು ನೀಡುವ ಹೇಳಿಕೆ.