ಹಳಿಯಾಳ : ಕರಾಟೆಯು ಆತ್ಮ ರಕ್ಷಣೆಯ ಕಲೆಯಾಗಿದ್ದು ಇದೀಗ ಅದನ್ನು ಬಾಲಕಿಯರು ಮತ್ತು ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಕಲಿಯಲು ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಿರುವುದು ಸಂತೋಷದ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಯುವ ಜನಾಂಗ ಇದನ್ನು ಕಲಿತು ಇದರ ಮಹತ್ವವನ್ನು ಮುಂದಿನ ಜನಾಂಗಕ್ಕೆ ಪ್ರಚಾರ ಮಾಡಬೇಕಾಗಿದೆ ಎಂದು ಮಂಜು ಡಾನ್ಸ್. ,ಸಂಗೀತ ಮತ್ತು ಕರಾಟೆ ಶಾಲೆಯ ಮುಖ್ಯಸ್ಥ ಮಂಜುನಾಥ ಮಾದರ ಹೇಳಿದರು.ಪಟ್ಟಣದ ಪ್ರತಿಭಾವಂತ ಕರಾಟೆ ಪಟು ರೇಷ್ಮಾ ನಾಗರಾಜ ಕೆಲ್ಲಾಗೆ … [Read more...] about ಕರಾಟೆ ಆತ್ಮರಕ್ಷಣೆಯ ಕಲೆ- ತರಬೇತುದಾರ ಮಂಜುನಾಥ ಮಾದಾರ ಅಭಿಪ್ರಾಯ- ರೇಷ್ಮಾ ಖೆಲ್ಲಾಗೆ ೫ನೇ ಡ್ಯಾನ್ ಬ್ಲಾಕ್ ಬೆಲ್ಟ್ ಪ್ರಧಾನ.