ಹಳಿಯಾಳ:- ಕೊಡಗು ನೇರೆ ಸಂತ್ರಸ್ಥರಿಗೆ ಪರಿಹಾರ ನೀಡಲು ಹಳಿಯಾಳ ತಾಲೂಕಿನ ಬಸವಳ್ಳಿ ಗ್ರಾಮಸ್ಥರು ಮುಂದಾಗಿ ಗ್ರಾಮದಲ್ಲಿ 9060ರೂ. ನಷ್ಟು ಪರಿಹಾರ ನಿಧಿ ಸಂಗ್ರಹಿಸಿ, ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ ಇದ್ದರು. … [Read more...] about ಬಸವಳ್ಳಿ ಗ್ರಾಮಸ್ಥರಿಂದ ನೇರೆ ಸಂತ್ರಸ್ಥರಿಗೆ ಪರಿಹಾರ ನಿಧಿ ಸಂಗ್ರಹ
ತಹಶೀಲ್ದಾರ್ ವಿದ್ಯಾಧರ ಗುಳಗುಳಿ ನೆರೆ ಸಂತ್ರಸ್ಥರ ಪರಿಹಾರ ನಿಧಿ
ಯುವಕರಿಂದ ಕೊಡಗು ನೆರೆ ಸಂತ್ರಸ್ಥರಿಗೆ 17 ಸಾವಿರ ಪರಿಹಾರ ನಿಧಿ ಸಂಗ್ರಹ ಮಂಗಳವಾರ ತಾಲೂಕಾಡಳಿತದ ನೇತೃತ್ವದಲ್ಲಿ ಪರಿಹಾರ ನಿಧಿ ಸಂಗ್ರಹ- ವಿದ್ಯಾಧರ ಗುಳಗುಳೆ
ಹಳಿಯಾಳ:- ಐವರು ಯುವಕರನ್ನೊಳಗೊಂಡ ತಂಡ ಹಳಿಯಾಳ ಪಟ್ಟಣದಲ್ಲಿ ಕೊಡುಗು-ಮಡಿಕೇರಿ ನೇರೆ ಸಂತ್ರಸ್ಥರಿಗೆ ಸಹಾಯಾರ್ಥವಾಗಿ ಪರಿಹಾರ ನಿಧಿ ಸಂಗ್ರಹಿಸಿ ತಾಲೂಕಾಡಳಿತಕ್ಕೆ ಒಪ್ಪಿಸಿ ಮಾನವೀಯತೆ ಮೆರೆದಿದೆ. ಹಳಿಯಾಳದ ದಲಿತ ಮುಖಂಡ ಅಣ್ಣಪ್ಪಾ ವಡ್ಡರ, ರವಿ ವಡ್ಡರ, ಗೃಹ ರಕ್ಷಕ ದಳದ ಸಿಬ್ಬಂದಿ ಕಲ್ಲಪ್ಪಾ ಕದಂ, ಸಮಾಜ ಸೇವಕರಾದ ನಸ್ರುಲ್ಲಾಖಾನ್, ಸನಾವುಲ್ಲಾ ಚಿಗರಿ, ಪ್ರಕಾಶ ಗಿರಿ ಸಾರ್ವಜನೀಕರಿಂದ ಪರಿಹಾರ ಸಂಗ್ರಹಿಸಿ ಪರಿಹಾರ ನಿಧಿಯ ಹುಂಡಿಯನ್ನು ನೇರವಾಗಿ ತಾಲೂಕಾಡಳಿತಕ್ಕೆ … [Read more...] about ಯುವಕರಿಂದ ಕೊಡಗು ನೆರೆ ಸಂತ್ರಸ್ಥರಿಗೆ 17 ಸಾವಿರ ಪರಿಹಾರ ನಿಧಿ ಸಂಗ್ರಹ ಮಂಗಳವಾರ ತಾಲೂಕಾಡಳಿತದ ನೇತೃತ್ವದಲ್ಲಿ ಪರಿಹಾರ ನಿಧಿ ಸಂಗ್ರಹ- ವಿದ್ಯಾಧರ ಗುಳಗುಳೆ