ಹೊನ್ನಾವರ; ತಾಲೂಕಿನ ತಹಶೀಲ್ದಾರ ಕಛೇರಿಯಲ್ಲಿ ಶಿರಸ್ತೇದಾರರಾಗಿ ಸೇವೆ ಸಲ್ಲಿಸಿ ಕುಮಟಾಕ್ಕೆ ತಹಶೀಲ್ದಾರ ಗ್ರೇಡ್ ೧ ಹುದ್ದೆಗೆ ಪದನ್ನೊತಿ ಹೊಂದಿದ ಸತೀಶ ಗೌಡಇವರನ್ನು ಆಲೋಚನಾ ವೇದಿಕೆ ಹಾಗೂ ವಿವಿಧ ಸಂಘಟನೆಯವರು ಸನ್ಮಾನಿಸಿ ಬಿಳ್ಕೋಟ್ಟರು. ನ್ಯೂ ಇಂಗ್ಲೀಷ್ ಸ್ಕೂಲ್ ಸಭಾಭವನದಲ್ಲಿ ನಡೆದ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಆಲೋಚನಾ ವೇದಿಕೆ ಅಧ್ಯಕ್ಷರು ನಿವೃತ್ತ ಪಾಧ್ಯಾಪಕರಾದ ಡಾ.ಶ್ರೀಪಾದ ಶೆಟ್ಟಿ ಮಾತನಾಡಿ ಜನಮಾನಸದಲ್ಲಿ ಜನಪರ ಅಧಿಕಾರಿಯಾಗಿ ,ಸೇವಾ ಮನೋಭಾವ … [Read more...] about ಸತೀಶ ಗೌಡರಿಗೆ ಹೃದಯಸ್ಪರ್ಶಿ ಬಿಳ್ಕೂಡುಗೆ.