ಹೊನ್ನಾವರ; ಕಾಸರಕೋಡು ವಾಣಿಜ್ಯ ಬಂದರು ವಿವಾಧ ಪ್ರತಿಭಟನೆಯ ಬಳಿಕ ಇದೀಗ ದೂರು ಪ್ರತಿದೂರು ಮನವಿ ಮೂಲಕ ಆಗ್ರಹದ ಹಂತ ತಲುಪಿದೆ. ಕೆಲ ದಿನದ ಕಂಪನಿಯ ಕಾರ್ಮಿಕರಿಗೆ ಕೆಲಸಕ್ಕೆ ಹೋಗಲು ಬಿಡುತ್ತಿಲ್ಲ ಎಂದು ತಹಶೀಲ್ದಾರ ಮನವಿ ಸಲ್ಲಿಕೆಯ ಬೆನ್ನಲ್ಲೆ ಮೀನುಗಾರರು ಕೂಡಾ ನ್ಯಾಯಕ್ಕಾಗಿ ಶನಿವಾರ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಉಚ್ಛ ನ್ಯಾಯಾಲಯದಿಂದ ರಸ್ತೆ ನಿರ್ಮಾಣಕ್ಕೆ ತಡೆಯಾಜ್ಞೆ ಮತ್ತು ನಮ್ಮ ಮೀನುಗಾರಿಕೆಯ ಬಳಕೆ ಭೂಮಿಯಲ್ಲಿ … [Read more...] about ಜಿಲ್ಲಾಧಿಕಾರಿಗಳಿಗೆ ಮೀನುಗಾರರಿಂದ ಮನವಿ ಸಲ್ಲಿಕೆ