ಹೊನ್ನಾವರ: ಗೇರುಸೊಪ್ಪಾ ಪ್ರೌಡಶಾಲೆಯಲ್ಲಿ ಅಧ್ಯಯನ ನಡೆಸಿ ಈ ಬಾರಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಭೂಮಿಕಾ ನಾಯ್ಕಳ ಸಾಧನೆಗೆ ತಾಲೂಕಿನೆಲ್ಲಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಕ್ಷೇತ್ರ ಶಾಸಕ ಸುನೀಲ ನಾಯ್ಕ ವಿದ್ಯಾರ್ಥಿನಿ ಮನೆಗೆ ತೆರಳಿ ಸನ್ಮಾನಿಸಿ ಗೌರವಿಸಿ ವೈಯಕ್ತಿಕವಾಗಿ ಸಹಾಯ ಮಾಡಿದ್ದಾರೆ.ತಾಲೂಕ ಆಡಳಿತದ ಪರವಾಗಿ ಭಟ್ಕಳ ಸಹಾಯಕ ಆಯುಕ್ತೆ ಮಮತಾದೇವಿ ಬಿ.ಎಸ್. ಹಾಗೂ ತಹಶೀಲ್ದಾರ ವಿವೇಕ ಶೇಣ್ವಿ ನಿವಾಸಕ್ಕೆ ತೆರಳಿ ಸನ್ಮಾನಿಸಿ … [Read more...] about ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಭೂಮಿಕಾ ನಾಯ್ಕ ಶಾಸಕರು ಹಾಗೂ ತಾಲೂಕಾಡಳಿತದಿಂದ ಸನ್ಮಾನ