ಹೊನ್ನಾವರ : ಬೋಟ್ ಅಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ವೇಳೆ ದಿನಾಂಕ14-08-2021 ರಂದು ಅರಬ್ಬೀ ಸಮುದ್ರದಲ್ಲಿರುವ ಬಸವರಾಜ ದುರ್ಗದ ಸಮೀಪ ಆಕಸ್ಮಿಕವಾಗಿ ಕಾಲು ಜಾರಿ ಬೋಟ್ ಒಳಗಿಂದ ನೀರಲ್ಲಿ ಬಿದ್ದು ನಾಪತ್ತೆಯಾಗಿದ್ದ ಉತ್ತರಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಕಲ್ಲಬ್ಬೆ ಕಂದವಳ್ಳಿಯ ಗೋಪಾಲ ಗೌಡ (32) ಎಂಬಾತನ ಶವ ಇಂದು ಸಮುದ್ರ ತೀರದಲ್ಲಿ ಪತ್ತೆಯಾಗಿದೆ.ಗೋಪಾಲ ಗೌಡ ಮೀನುಗಾರಿಕೆಗೆ ತೆರಳಿದ್ದಾಗ ಅಗಷ್ಟ್ 14 ರ ಸಂಜೆ 7-30 ರ ಸುಮಾರಿಗೆ ಕಾಲು ಜಾರಿ … [Read more...] about ಮೀನುಗಾರಿಕೆಗೆ ತೆರಳಿದ್ದಾಗ ಸಮುದ್ರ ಪಾಲಾಗಿದ್ದ ಕುಮಟಾದ ಯುವಕನ ಶವ ಪತ್ತೆ