ಹೊನ್ನಾವರ .ಕಲೆ ಮನುಷ್ಯನ ಅವಿಭಾಜ್ಯ ಅಂಗ. ಕಲೆಯನ್ನು ಪ್ರೀತಿಸಿ ಗೌರವಿಸುವ ಮೂಲಕ ಭಾರತೀಯ ಎಲ್ಲಾ ಕಲೆಗಳನ್ನು ರಕ್ಷಿಸುವ ಜವಾಬ್ದಾರಿ ನಮ್ಮದು. ಅದರಲ್ಲೂ ಯಕ್ಷಗಾನ ತಾಳಮದ್ದಲೆ ಜ್ಞಾನ- ಸಂಸ್ಕಾರ, ಆನಂದ ಇವೆಲ್ಲವನ್ನು ಕೊಡುವ ನಿಧಿ ಎಂದು ವಿದ್ಯಾ ವಾಚಸ್ಪತಿ ವಾಸುದೇವ ಸಾಮಗ ನುಡಿದರು. ಅವರು ಶ್ರೀ ರಾಘವೇಶ್ವರ ಭಾರತೀ ಸಭಾ ಭವನದಲ್ಲಿ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಮಾರ್ಮಿಕವಾಗಿ ನುಡಿದರು. ಮುಖ್ಯ ಅತಿಥಿಗಳಾದ ಜಿ.ಪಂ.ಸದಸ್ಯ ಶ್ರೀ ಕಲಾ ಶಾಸ್ತ್ರೀಮಾತನಾಡಿ … [Read more...] about ಕಲೆ – ಜೀವನದ ನೆಲೆ