.ಕಾರವಾರ: ಅಣು ವಿಕಿರಣ ಸೋರಿಕೆ ಅವಘಡದಲ್ಲಿ ಎದುರಿಸಬೇಕಾಗುವ ತುರ್ತು ಸನ್ನಿವೇಶಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ನವೆಂಬರ್ 18ರಂದು 11ನೇ ಅಣಕು ಪ್ರದರ್ಶನ ಕೈಗಾ ಎನ್ಪಿಸಿಎಲ್ನಲ್ಲಿ ನಡೆಯಲಿದೆ. ಅಣಕು ಪ್ರದರ್ಶನದ ರೂಪರೇಷೆಗಳ ಕುರಿತು ಶುಕ್ರವಾರ ಕೈಗಾ ಅಣು ವಿದ್ಯುತ್ ಸ್ಥಾವರದ ಸ್ಥಾನಿಕ ಪ್ರಭಾರ ನಿರ್ದೇಶಕ ಸಂಜಯ್ಕುಮಾರ್ ಸುದ್ದಿಗೊಷ್ಟಿಯಲ್ಲಿ ಮಾಹಿತಿ ನೀಡಿದರು. ಪರಮಾಣು ವಿದ್ಯುತ್ ಸ್ಥಾವರ ಅತ್ಯಂತ ಸುರಕ್ಷೆ ಹಾಗೂ ಪರಿಸರ ಪ್ರೇಮಿಯಾಗಿದ್ದು ಯಾವುದೇ … [Read more...] about ಅಣು ವಿಕಿರಣ ಸೋರಿಕೆ ಅವಘಡದಲ್ಲಿ ಎದುರಿಸಬೇಕಾಗುವ ತುರ್ತು ಸನ್ನಿವೇಶಗಳ ಕುರಿತು ; ಅಣಕು ಪ್ರದರ್ಶನ