ಹೊನ್ನಾವರ ಪಟ್ಟಣದ ಕಾಮತ್ಸ್ ಟೀ ಡಿಪೋ ಗ್ರೂಪ್ ಅವರು ತಯಾರಿಸಿದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣಗಳನ್ನು ಒಳಗೊಂಡ ಚಹಾಪುಡಿ "ಶ್ವಾಸ್ ಟೀ" ಯನ್ನು ಕುಮಟಾ ಶಾಸಕರಾದ ದಿನಕರ್ ಶೆಟ್ಟಿ ಅವರು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.* *ಈ ಉತ್ಪನ್ನವನ್ನು ಭಾರತ ಸರ್ಕಾರದ ಆಯುಷ್ ಮಂತ್ರಾಲಯದಿಂದ ನಿರ್ದೇಶಿಸಲ್ಪಟ್ಟಂತೆ ತುಳಸಿ, ಕಾಳುಮೆಣಸು , ಶುಂಠಿ, ಮತ್ತು ಚಕ್ಕೆಯ ಒಳ್ಳೆಯ ಗುಣಗಳನ್ನು ಹೊಂದಿದ್ದು, ಇದರ ಕಡಾ( ಡಿಕಾಕ್ಷನ್) ಮಾಡಿ ಕುಡಿಯುವುದರಿಂದ ರೋಗ … [Read more...] about ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ
ತುಳಸಿ
ಕಾಮಕಸ್ತೂರಿಯ ಔಷಧಿ ಗುಣಗಳು
ಕಾಮಕಸ್ತೂರಿರುದ್ರಜಡಾ ಕರ್ಫುರಾ ತುಳಸಿ ಕಮಗಗ್ಗಿಲಿ ಸಜ್ಜಮುಕ್ಕ ತಿರುನೇಟ್ರ ಪಚೈ ತಿರುವಾಚಿ ಎಂಬ ಹೆಸರುಗಳಿಂದ ಕರೆಯುತ್ತಾರೆ.ಕಾಮಕಸ್ತೂರಿ ಗಿಡವು ತನ್ನ ಒಡಲಲ್ಲಿ ಅಗಾಧವಾದ ಔಷಧೀಯಗುಣವನ್ನು ತುಂಬಿಕೊಂಡಿದೆ.ಅಷ್ಟೇ ಅಲ್ಲದೆ ಇದೊಂದು ಸುಗಂಧ ದ್ರವ್ಯ ತುಂಬಿರುವ ಗಿಡವು ಹೌದು.ಈ ಗಿಡವು ಶಿವನಿಗೆ ತುಂಬಾ ಪ್ರಿಯವಾದದ್ದು.ಇದರ ಎಲೆಗಳಿಂದ ಮಾಲೆ ತಯಾರಿಸಿ ವಿಶೇಷ ಪೂಜೆಗಳಲ್ಲಿ ಶಿವನನ್ನು ಅಲಂಕರಿಸುತ್ತಾರೆ.ಅದಕ್ಕೆ ಇದನ್ನು"ರುದ್ರಜಡಾ"ಎಂದು ಕರೆಯುತ್ತಾರೆ.ಈ ಸಸ್ಯವು ಮನೆ … [Read more...] about ಕಾಮಕಸ್ತೂರಿಯ ಔಷಧಿ ಗುಣಗಳು