ಹಳಿಯಾಳ: ಹಳಿಯಾಳದ ಶ್ರೀ ಕ್ಷತ್ರೀಯ ಶಿವಾಜಿ ಯುವಕ ಮಂಡಳದ ಸದಸ್ಯನಾಗಿದ್ದ ದಿ.ಕುಮಾರ ಪಾಟೀಲ್ ಸವಿ ನೆನಪಿಗಾಗಿ ಮಂಡಳಿಯಿಂದ ದಿ.15ರಂದು ಪಟ್ಟಣದ ಗ್ರಾಮದೇವಿ ವಾಣಿಜ್ಯ ಮಳಿಗೆ(ಎಮ್ಎಲ್ಸಿ) ಕಾರ್ಯಾಲಯ ಎದುರುಗಡೆ “ದಾಂಡಿಯಾ ಮುಕಾಬುಲಾ” ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟಕ ಹಾಗೂ ಎಪಿಎಮ್ಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ ತಿಳಿಸಿದ್ದಾರೆ. ಸೋಮವಾರ ಅಕ್ಟೋಬರ್ 15ರಂದು ಗ್ರಾಮದೇವಿ ವಾಣಿಜ್ಯ ಮಳಿಗೆ(ಎಮ್ಎಲ್ಸಿ) ಕಾರ್ಯಾಲಯ ಎದುರುಗಡೆ ಸಂಜೆ 6 ಗಂಟೆಗೆ ದಾಂಡಿಯಾ … [Read more...] about ದಿ.ಕುಮಾರ ಪಾಟೀಲ್ ಸ್ಮರಣಾರ್ಥ ಹಳಿಯಾಳದ ಛತ್ರಪತಿ ಶೀವಾಜಿ ಯುವಕ ಮಂಡಳದಿಂದ ಹಳಿಯಾಳದಲ್ಲಿ ಇಂದು ದಾಂಡಿಯಾ ಮುಕಾಬುಲಾ ಸ್ಪರ್ದೆ