ಹಳಿಯಾಳ:- ತಮ್ಮ ಮನವಿಯ ಮೆರೆಗೆ ದಾಂಡೇಲಿ-ಧಾರವಾಡ ರೈಲ್ವೆ ಸಮಯ ಬದಲಾವಣೆ ಮಾಡಿದ್ದು ಹೊಸ ರೈಲ್ವೆ ಸಮಯವು ದಿ.13 ರಿಂದ ಜಾರಿಗೆ ಬರಲಿದೆ ಎಂದು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ದಾಂಡೇಲಿಯ ಪ್ರವಾಸೋದ್ಯಮ ಹಾಗೂ ಸಾರ್ವಜನಿಕರ ದೃಷ್ಟಿಯಿಂದ ಅಂಬೇವಾಡಿ–ಧಾರವಾಡ ಪ್ಯಾಸೆಂಜರ್ ರೈಲು ಪುನರಾರಂಭಗೊಂಡಿದೆ. ಆದರೇ ರೈಲಿನ ವೇಳಾಪಟ್ಟಿಯಿಂದ ಸಾರ್ವಜನೀಕರಿಗೆ ಇದರ ಅನುಕೂಲವಾಗುತ್ತಿರಲಿಲ್ಲ ಕಾರಣ … [Read more...] about ಶಾಸಕ ಆರ್.ವಿ.ದೇಶಪಾಂಡೆ ಪ್ರಯತ್ನ ದಾಂಡೇಲಿ ರೈಲು ಸಮಯ ಬದಲಾವಣೆ.
ದಾಂಡೇಲಿ
ದಿ.22 ರಿಂದ ಹಳಿಯಾಳದಲ್ಲಿ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ- ಸಮಗ್ರ ಕೃಷಿ ಅಭಿಯಾನ ಆರಂಭ- ಅಧಿಕಾರಿ ನಾಗೇಶ ನಾಯ್ಕ .
ಹಳಿಯಾಳ :- 2019 ನೇ ಸಾಲಿನ “ಸಮಗ್ರ ಕೃಷಿ ಅಭಿಯಾನ – ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ” ಕಾರ್ಯಕ್ರಮವನ್ನು ಹಳಿಯಾಳ ಪಟ್ಟಣದಲ್ಲಿ ದಿ. 22 ರಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ಚಾಲನೆ ನೀಡಲಿದ್ದಾರೆ. 12 ದಿನಗಳ ಕಾಲ “ಕೃಷಿ ಮಾಹಿತಿ ರಥ” ತಾಲೂಕಿನಲ್ಲಿ ಸಂಚರಿಸಲಿದೆ ಎಂದು ಹಳಿಯಾಳ ಸಹಾಯಕ ಕೃಷಿ ನಿರ್ದೇಶಕ ನಾಗೇಶ ನಾಯ್ಕ ತಿಳಿಸಿದರು. ಪಟ್ಟಣದ ಕೃಷಿ ಇಲಾಖಾ ಕಚೇರಿಯಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ದಿ.22 ರಂದು ಪ್ರಾರಂಭವಾಗಿ ಜುಲೈ … [Read more...] about ದಿ.22 ರಿಂದ ಹಳಿಯಾಳದಲ್ಲಿ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ- ಸಮಗ್ರ ಕೃಷಿ ಅಭಿಯಾನ ಆರಂಭ- ಅಧಿಕಾರಿ ನಾಗೇಶ ನಾಯ್ಕ .
ದಿನಾಂಕ: 03.01.2019 ರಂದು ದಾಂಡೇಲಿ ಹಾಗೂ ದಾಂಡೇಲಿ ಸುತ್ತಮುತ್ತ ವಿದ್ಯುತ್ ವ್ಯತಯ
ದಾಂಡೇಲಿ : ಜ:03 ರಂದು ಗುರುವಾರ ನಗರದ ಅಂಬೇವಾಡಿಯಲ್ಲಿರುವ 220/110/11 ಕೆವಿ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯವಿರುವುದರಿಂದ ಬೆಳಿಗ್ಗೆ 9.30 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ದಾಂಡೇಲಿ ನಗರ ಹಾಗೂ ನಗರದ ಸುತ್ತಮುತ್ತಲ ಪ್ರದೇಶಗಳಾದ ಜನತಾ ಕಾಲೋನಿ, ಅಂಬೇವಾಡಿ, ಆಲೂರು, ಬಡಕಾನಶಿರಡಾ, ಕೋಗಿಲೆಬನ ಮತ್ತು ಅಂಬಿಕಾನಗರ ಮೊದಲಾದ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ದಾಂಡೇಲಿ ವಿಭಾಗದ ಸಹಾಯಕ … [Read more...] about ದಿನಾಂಕ: 03.01.2019 ರಂದು ದಾಂಡೇಲಿ ಹಾಗೂ ದಾಂಡೇಲಿ ಸುತ್ತಮುತ್ತ ವಿದ್ಯುತ್ ವ್ಯತಯ
ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಎದುರು ಧರಣಿ ಸತ್ಯಾಗ್ರಹ 7ನೇ ದಿನಕ್ಕೆ,ಬೇಡಿಕೆ ಈಡೇರಿದರೆ ಉಗ್ರ ಪ್ರತಿಭಟನೆ ಎಚ್ಚರಿಕೆ
ಹಳಿಯಾಳ:- ಕಳೆದ ವರ್ಷದ ಪ್ರತಿ ಟನ್ ಕಬ್ಬಿನ ಬಾಕಿ ಬಿಲ್ 305ರೂ ರೈತರಿಗೆ ಪಾವತಿಸುವಂತೆ ಆಗ್ರಹಿಸಿ ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಎದುರು ಹಳಿಯಾಳ ಕಬ್ಬು ಬೆಳೆಗಾರರು ನಡೆಸುತ್ತಿರುವ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ 7ನೇ ದಿನ ಪೂರೈಸಿದ್ದು, ಭಾನುವಾರ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬುರ ಶಾಂತಕುಮಾರ ಧರಣಿಯಲ್ಲಿ ಪಾಲ್ಗೊಂಡು ಕಾರ್ಖಾನೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಹಳಿಯಾಳದ ಹುಲ್ಲಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಐಡಿ … [Read more...] about ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಎದುರು ಧರಣಿ ಸತ್ಯಾಗ್ರಹ 7ನೇ ದಿನಕ್ಕೆ,ಬೇಡಿಕೆ ಈಡೇರಿದರೆ ಉಗ್ರ ಪ್ರತಿಭಟನೆ ಎಚ್ಚರಿಕೆ
ಹಳಿಯಾಳದಲ್ಲಿ ನಡೆದ ಹಾರ್ನಬಿಲ್ ಟೆಬಲ್ ಟೆನ್ನಿಸ್ ಲೀಗ್ ಪಂದ್ಯಾವಳಿ ಮುಕ್ತಾಯ ವಿಜೇತರಾದ ದಾಂಡೇಲಿಯ ಡಬ್ಲೂಸಿಪಿಎಮ್ ಕ್ಲಬ್ ಆಟಗಾರರು.
ಹಳಿಯಾಳ:- ಹಳಿಯಾಳದ ಕ್ರೀಡಾ ಭವನದಲ್ಲಿ ನಡೆದ ಹಾರ್ನಬಿಲ್ ಟೆಬಲ್ ಟೆನ್ನಿಸ್ ಲೀಗ್ ಪಂದ್ಯಾವಳಿಯಲ್ಲಿ ದಾಂಡೇಲಿಯ ಡಬ್ಲೂಸಿಪಿಎಮ್ ಕ್ಲಬ್ ಆಟಗಾರರು ವಿಜೇತರಾಗಿ ಪ್ರಶಸ್ತಿಗೆ ಭಾಜನರಾದರು. ಹಳಿಯಾಳದ ದಿ.ಅರ್ಬನ್ ಯುಥ್ ಕ್ಲಬ್ ಹಾಗೂ ಉ.ಕ ಜಿಲ್ಲಾ ಕ್ರೀಡಾ ಪ್ರತಿಷ್ಠಾನಗಳ ಜಂಟೀ ಸಹಯೋಗದಲ್ಲಿ ಹಳಿಯಾಳದ ಕ್ರೀಡಾಭವನದಲ್ಲಿ ನಡೆದ “ಹಾರ್ನಬಿಲ್ ಟೇಬಲ್ ಟೆನಿಸ್ ಲೀಗ್“ ಪಂದ್ಯಾವಳಿಯಲ್ಲಿ ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಮಂಗಳೂರು, ದಾಂಡೇಲಿ, ಕಾರವಾರದ ಕೈಗಾ ಹಾಗೂ ಹಳಿಯಾಳದ … [Read more...] about ಹಳಿಯಾಳದಲ್ಲಿ ನಡೆದ ಹಾರ್ನಬಿಲ್ ಟೆಬಲ್ ಟೆನ್ನಿಸ್ ಲೀಗ್ ಪಂದ್ಯಾವಳಿ ಮುಕ್ತಾಯ ವಿಜೇತರಾದ ದಾಂಡೇಲಿಯ ಡಬ್ಲೂಸಿಪಿಎಮ್ ಕ್ಲಬ್ ಆಟಗಾರರು.