ಹಳಿಯಾಳ: ಜನರಲ್ಲಿ ಭಕ್ತಿ ಭಾವನೆ ಇರಬೇಕು, ಸ್ತ್ರೀ ಪುರುಷರು ಸಮಾನವಾಗಿ ಸುಶಿಕ್ಷಿತಗೊಳ್ಳಬೇಕು, ಸ್ತ್ರೀ ಭ್ರೂಣ ಹತ್ಯೆ ಎಂದೆಂದೂ ಮಾಡಬಾರದು ಹಾಗೂ ಅಮೂಲ್ಯವಾದ ನೀರಿನ ಬಳಕೆ ಮಿತವಾಗಿ ಮಾಡುವಂತೆ ಶ್ರೀ 108 ಖಡೇಶ್ವರಿ ಯೋಗಿ ರವಿನಾಥಜೀ ಸ್ವಾಮೀಜಿ ಕರೆ ನೀಡಿದರು. ಭಾರತ ದೇಶದ ಹತ್ತನೇ ಮತ್ತು ಕರ್ನಾಟಕ ರಾಜ್ಯದ ಏಕೈಕ ಹಳಿಯಾಳದ ತಾಲೂಕಿನ ಕರ್ಲಕಟ್ಟಾದಲ್ಲಿರುವ ಶನಿಧಾಮ, ಬಾಬಾ ಖೇಥಾನಾಥಜಿ ಆಶ್ರಮದ 3ನೇ ವಾರ್ಷಿಕೋತ್ಸವ ಹಾಗೂ ಗುರುನಾಥ ಮಹಾರಾಜರ ನಾಲ್ಕನೇ ಪುಣ್ಯಸ್ಮರಣೆ … [Read more...] about ಗೋ ಹತ್ಯೆ ನಿಲ್ಲಬೇಕು, ದಾನ-ಧರ್ಮ ಮಾರ್ಗದಲ್ಲಿ ಎಲ್ಲರೂ ನಡೆಯುವಂತಾಗಬೇಕು; ರವಿನಾಥಜೀ ಸ್ವಾಮೀಜಿ