ಹೊನ್ನಾವರ: ತಾಲೂಕಿನ ಹಳದಿಪುರ ವ್ಯಾಪ್ತಿಯ ಜೋಗನ ಕಟ್ಟೆ ಹಾಗೂ ಹೊರಭಾಗದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಶಾಸಕಿ ಶಾರದಾ ಶೆಟ್ಟಿಯವರು ಮತ ಯಾಚಿಸಿದರು.ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ,ದಾಮೋದರ ನಾಯ್ಕ, ಇಸ್ಮಾಯಿಲ್ ಸಾಬ್,ಜನಾರ್ಧನ ನಾಯ್ಕ,ರವಿ ಮೊಗೆರ್,ವಿನಾಯಕ ಶೆಟ್,ಗಣಪತಿ ಹರಿಕಂತ್ರ ಮತ್ತಿತರರು ಉಪಸ್ಥಿತರಿದ್ದರು. … [Read more...] about ಮತ ಯಾಚನೆ