ಹಳಿಯಾಳ:- ಭಾನುವಾರ ಮಧ್ಯಾಹ್ನದ ಬಳಿಕ ಹಳಿಯಾಳ ತಾಲೂಕಿನಲ್ಲಿ ಸುರಿದ ಭಾರಿ ಗುಡುಗು, ಸಿಡಿಲು ಹಾಗೂ ಬಿರುಗಾಳಿಯ ಅಬ್ಬರಕ್ಕೆ ದನದ ಕೊಟ್ಟಿಗೆ ಬಿದ್ದು 2 ಎತ್ತುಗಳು ಅಸುನಿಗಿರುವ ದುರ್ಘಟನೆ ತಾಲೂಕಿನ ಹಲಸಿ ಗ್ರಾಮದ ಹೊಲದಲ್ಲಿ ನಡೆದಿದೆ. ಕೆಸರೊಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಹಲಸಿ ಗ್ರಾಮ ವ್ಯಾಪ್ತಿಯಲ್ಲಿ ಕೃಷಿ ಜಮೀನನ್ನು ಹೊಂದಿರುವ ಹಳಿಯಾಳ ಪಟ್ಟಣದ ಕಸಬಾಗಲ್ಲಿ ನಿವಾಸಿ ರೈತ ನಾರಾಯಣ ಹೂವಪ್ಪಾ ಮೆಲಗಿ ಅವರಿಗೆ ಸೇರಿದ ದನದ ಕೊಟ್ಟಿಗೆ ಬಿರುಗಾಳಿಯ ಅಬ್ಬರಕ್ಕೆ … [Read more...] about ಭಾರಿ ಬಿರುಗಾಳಿ-ಮಳೆಗೆ ಕೊಟ್ಟಿಗೆ ಬಿದ್ದು 2 ಎತ್ತುಗಳ ದಾರುಣ ಸಾವು
ದಾರುಣ ಸಾವು
ಲಾರಿಯಿಂದ ಕೆಳಗೆ ಬಿದ್ದ ಚಾಲಕ, ಲಾರಿಯ ಚಕ್ರಕ್ಕೆ ಸಿಲುಕಿ ದಾರುಣ ಸಾವು
ಹಳಿಯಾಳ : ರಸ್ತೆಯ ಮೇಲೆ ಬಾಗಿದ ಮರಕ್ಕೆ ತಾಗಿ ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿಯಿಂದ ಕೆಳಗೆ ಬಿದ್ದ ಚಾಲಕ ಲಾರಿಯ ಚಕ್ರಕ್ಕೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ದುರ್ಘಟನೆ ಹಳಿಯಾಳ ತಾಲೂಕಿನ ಹೊಸ ಹಡಗಲಿ ಸಮೀಪದ ಹಳಿಯಾಳ-ಕಲಘಟಗಿ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ. ವಿಶಾಲ ಭೀಮಾಜಿ ಮುನವಳ್ಳಿ(24) ಮೃತ ಯುವ ಚಾಲಕನಾಗಿದ್ದು ಪಟ್ಟಣದ ಕಸಬಾಗಲ್ಲಿ ನಿವಾಸಿಯಾಗಿದ್ದಾನೆ. ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸ ಹಡಗಲಿ ಸಮೀಪದ … [Read more...] about ಲಾರಿಯಿಂದ ಕೆಳಗೆ ಬಿದ್ದ ಚಾಲಕ, ಲಾರಿಯ ಚಕ್ರಕ್ಕೆ ಸಿಲುಕಿ ದಾರುಣ ಸಾವು