ಮಂಡ್ಯ :- ಕೊರೋನಾ ಬಗ್ಗೆ ಸುಳ್ಳು ಮಾಹಿತಿ ಸೋರಿಕೆ ಹಿನ್ನೆಲೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ #ಬೇವಿನಕುಪ್ಪೆ ಗ್ರಾಮದ ದಿಲೀಪ್ (20) ಬಂಧನ.ಸ್ನೇಹಿತನ ಫೋಟೋ ಹಾಕಿ ಅಪಪ್ರಚಾರ ದ ಪೋಸ್ಟ್ ಹಾಕಿದ್ದ ಆರೋಪದ ಮೇಲೆ ದಿಲಿಪ್ ಅಂದರ ಕೊರೋನಾ ವೈರಸ್ ಪೀಡಿತ ಎಂದು ಹಾಕಿದ್ದ ಆಸಾಮಿ.ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾದಂತೆ ಸೃಷ್ಟಿಸಿದ್ದ ಪೋಸ್ಟ್. ಸುಳ್ಳು ಪೋಸ್ಟ್ ಸಂಬಂಧ ದೂರು ನೀಡಿದ್ದ ತಾಲೂಕು ಆರೋಗ್ಯಾಧಿಕಾರಿ.ಆರೋಗ್ಯಾಧಿಕಾರಿ ದೂರು … [Read more...] about ಕೊರೋನಾ ಬಗ್ಗೆ ಸುಳ್ಳು ಸುದ್ದಿ ಹರಡಿದ ಯುವಕನ ಬಂಧನ.
ದಿಲೀಪ್
ಸಾಗವಾನಿ ಮರ ಕಡಿದು ಸಾಗಿಸುತ್ತಿದ್ದ ವೇಳೆ ದಾಳಿ;ಆರೋಪಿ ಬಂಧನ
ಕಾರವಾರ:ಸಾಗವಾನಿ ಮರ ಕಡಿದು ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಟ್ಟಿಗೆ ಜತೆ ಆರೋಪಿಯೊಬ್ಬನನ್ನು ಬಂಧಿಸಿದ ಘಟನೆ ಕದ್ರಾದಲ್ಲಿ ನಡೆದಿದೆ. ಮಲ್ಲಾಪುರದ ಹಿಂದುವಾಡದ ದಿಲೀಪ್ ಮನೋಹರ್ ಬಾಂದೇಕರ್ ಬಂಧಿತ ಆರೋಪಿ. ಇನ್ನೊಬ್ಬ ದೀಪಕ್ ಸುಬ್ರಾಯ್ ಬಾಂದೇಕರ್ ಎಂಬಾತರು ತಪ್ಪಿಸಿಕೊಂಡಿದ್ದಾರೆ. 3 ಸಾಗವಾನಿ ಹಾಗೂ 2 ಕಿಂದಳ ಮರಗಳನ್ನು ಕಡಿದು ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಕಟ್ಟಿಗೆಯನ್ನು ವಶಕ್ಕೆ … [Read more...] about ಸಾಗವಾನಿ ಮರ ಕಡಿದು ಸಾಗಿಸುತ್ತಿದ್ದ ವೇಳೆ ದಾಳಿ;ಆರೋಪಿ ಬಂಧನ