ಭಟ್ಕಳ:ಸರ್ಕಾರದ ಸುತ್ತೋಲೆಯಂತೆ ಅ.26ರ ದೀಪಾವಳಿಯ ಬಲಿಪಾಡ್ಯಮಿ ದಿನದಂದು ಎಲ್ಲಾ ಅಧಿಸೂಚಿತ ದೇವಸ್ಥಾನಗಳಲ್ಲಿ ಸಂಜೆ 5.30ರಿಂದ 6.30ರ ಅವಧಿಯೊಳಗೆ ಗೋಧೂಳಿ ಲಗ್ನದಲ್ಲಿ ಗೋಪೂಜೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲು ಸೂಚಿಸಿದ್ದಾರೆ.ದೀಪಾವಳಿ ಬಲಿಪಾಡ್ಯಮಿ ಹಬ್ಬದ ದಿನದಂದು ಜಿಲ್ಲೆಯ ಅಧಿಸೂಚಿತ ದೇವಸ್ಥಾನದಲ್ಲಿ ಗೋ ಪೂಜೆ ನಡೆಸುವಂತೆ ತಹಶೀಲ್ದಾರ್ ಕಚೇರಿಯಿಂದ ಪ್ರಕಟಣೆ ಹೊರಡಿಸಲಾಗಿದೆ.ಈ ಪ್ರಯುಕ್ತ ತಾಲ್ಲೂಕಿನಲ್ಲಿರುವ ಎಲ್ಲಾ ಎ.ಬಿ ಮತ್ತು ಸಿ … [Read more...] about ದೇವಸ್ಥಾನಗಳಲ್ಲಿ ಗೋ ಪೂಜೆ; ತಹಶೀಲ್ದಾರ ಸೂಚನೆ
ದೀಪಾವಳಿ
ಆಷಾಢಶುದ್ಧ ಏಕಾದಶಿಯಿಂದ ಕಾರ್ತಿಕಶುದ್ಧ ಏಕಾದಶಿಯವರೆಗೆ ಚಾತುರ್ಮಾಸ್ಯ ವೃತ
ಉಪವಾಸ, ಧ್ಯಾನ, ತಪಸ್ಸು, ಆರಾಧನೆ ಮೊದಲಾದ ವಿಧಾನಗಳಿಂದ ಆತ್ಮದರ್ಶನ ಮಾಡಿಕೊಳ್ಳುವುದರ ಜೊತೆಗೆ ಭಕ್ತರನ್ನು ಉದ್ಧರಿಸುವ, ಆಧ್ಯಾತ್ಮಿಕ ಚೈತನ್ಯ ಪಡೆಯುವುದನ್ನು ಎಲ್ಲ ಧರ್ಮದಲ್ಲೂ ಹೇಳಲಾಗಿದೆ. ಕೆಲವು ಸಮಯದ ಆರಾಧನೆಯಾದರೆ, ಕೆಲವು ತಿಂಗಳುಗಟ್ಟಲೆ ನಡೆಯುವ ಆರಾಧನೆಗಳು.ಹಿಂದು, ಜೈನ, ಮೊದಲಾದ ಧರ್ಮಗಳಲ್ಲಿ ಹೇಳಲಾದ ಚಾತುರ್ಮಾಸ್ಯ ವೃತಾಚರಣೆ ವೃತಗಳಲ್ಲಿಯೇ ದೀರ್ಘಕಾಲ ನಡೆಯುವಂತಹದು. ಆಷಾಢ ಶುದ್ಧ ಏಕಾದಶಿಯಿಂದ ಕಾರ್ತಿಕ ಶುದ್ಧ ಏಕಾದಶಿಯವರೆಗಿನ ಅವಧಿಯ ನಾಲ್ಕು … [Read more...] about ಆಷಾಢಶುದ್ಧ ಏಕಾದಶಿಯಿಂದ ಕಾರ್ತಿಕಶುದ್ಧ ಏಕಾದಶಿಯವರೆಗೆ ಚಾತುರ್ಮಾಸ್ಯ ವೃತ
*TSS SIRSI* market report 20-09-2017
Rate in rs / per Quintal TSS SIRSI … [Read more...] about *TSS SIRSI* market report 20-09-2017