ಹೊನ್ನಾವರ – ಕಡತೋಕಾ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಮುಖ್ಯಕಾರ್ಯನಿರ್ವಾಹಕರಾಗಿ ಎರಡು ದಶಕಕ್ಕೂ ಹೆಚ್ಚಿನ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ದತ್ತಾತ್ರೇಯ ನಾರಾಯಣ ಭಟ್ಟ(62) ಅವರು ಸೋಮವಾರ ನಿದನರಾದರು.ನವಿಲಗೋಣ (ನಂದಿಕೇಶ್ವರ ದೇವಸ್ಥಾನ)ದವರಾದ ಇವರು ತಮ್ಮ ಸೇವಾವಧಿಯಲ್ಲಿ ಉತ್ತಮ ಕಾರ್ಯನಿರ್ವಹಣೆಯಿಂದ ಸಂಘದ ಬೆಳವಣಿಗೆಗೆ ಕೊಡುಗೆ ನೀಡಿದ್ದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮಡದಿ, ಮಗಳು, ಕುಟುಂಬದವರು ಹಾಗೂ ಅಪಾರ ಬಂಧುಗಳನ್ನು … [Read more...] about ದತ್ತಾತ್ರೇಯ ನಾರಾಯಣ ಭಟ್ಟ ನಿದನ