ಹೊನ್ನಾವರ .“ಇಂದು ಮಹಿಳೆಯರಿಂದಲೇ ಮಹಿಳೆಯರಿಗೆ ಶೋಷಣೆಯಾಗುತ್ತಿದೆ ಹೆಣ್ಣು ಶಿಶುವಿನ ಜೀವಂತ ಸಮಾಧಿ ಒಂದು ಹೆಣ್ಣಿನÀ ಸಹಕಾರದಿಂದಲೇ ನಡೆಯುತ್ತಿದೆ ಎಂದರೆ ಅದು ದುರದ್ರಷ್ಟಕರ ಸಂಗತಿ ಇದನ್ನು ಎಲ್ಲರು ಖಂಡಿಸಬೇಕು” ಎಂದು ಸಿಡಿಪಿಒ ತ್ರಿವೇಣಿ ಯಾಜಿ ಕರೆ ನಿಡಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ,ಶಿಸು ಅಭಿವ್ರದ್ದಿ ಯೋಜನೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹೊನ್ನಾವರ ಶಿಸು ಅಭಿವ್ರದ್ದಿ ಇಲಾಖೆಯಲ್ಲಿ À ನಡೆದ ಭೇಟಿ … [Read more...] about ಮಕ್ಕಳ ಹಿತರಕ್ಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿ ಜಾರಿ