ಹಳಿಯಾಳ :- ವೀರ ಯೋಧರ ರಕ್ತ ಹರಿಸಿದ ದುಷ್ಟ ಪಾಕಿಗಳ ರಕ್ತವನ್ನು ಹರಿಸಲು ನಾವು ಬಯಸುತ್ತೇವೆ. ಭಾರತ ಸರ್ಕಾರ ಹುತಾತ್ಮ ಸೈನಿಕರಿಗೆ ನ್ಯಾಯ ಒದಗಿಸಲು ಪಾಕಿಸ್ತಾನ ಪೋಷಿತ ಉಗ್ರರಿಗೆ ತಕ್ಕ ಪಾಠ ಕಲಿಸಲು ಕಠೋರವಾದ ಹೆಜ್ಜೆಯನ್ನು ಮುಂದಿಡಬೇಕೆಂದು ಮಾಜಿ ಸೈನಿಕರು ಆಗ್ರಹಿಸಿದ್ದಾರೆ. ಗುರುವಾರ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ವೀರ ಯೋಧರಿಗೆ ಶೃದ್ದಾಂಜಲಿ ಸಲ್ಲಿಸಿದ ಬಳಿಕ ಪತ್ರಿಕಾ ಹೇಳಿಕೆ ನೀಡಿರುವ ಮಾಜಿ ಸೈನಿಕರ ಸಂಘದ ಹಳೀಯಾಳ ಘಟಕದವರು … [Read more...] about ಉಗ್ರರಿಗೆ ತಕ್ಕ ಪಾಠ ಕಲಿಸಿ – ಮಾಜಿ ಸೈನಿಕರ ಆಗ್ರಹ ಹುತಾತ್ಮರಿಗೆ ಶೃದ್ದಾಂಜಲಿ ಸಲ್ಲಿಕೆ