ಹೊನ್ನಾವರ:ತಾಲೂಕಿನ ಚಂದಾವರ ಗ್ರಾಮದ ಹೋಮದಕುಳಿ ಶ್ರೀ ಮಹಾಸತಿ ದೇವಸ್ಥಾನ ಜಿರ್ಣೊದ್ದಾರ ಕಾರ್ಯಕ್ಕೆ ರಾಜ್ಯ ಸರ್ಕಾರ ಆರಾದನಾ ಯೋಜನೆಯಡಿ ಹಣ ಬಿಡುಗಡೆಯಾಗಿತ್ತು. ಆದರೆ ಶಾಸಕ ದಿನಕರ ಶೆಟ್ಟಿ ಸರ್ಕಾರದಿಂದ ಮಂಜೂರಾದ ೫೦ ಸಾವಿರ ಹಣದ ಚೆಕ್ ರಸ್ತೆ ಪಕ್ಕದಲ್ಲೆ ವಿತರಿಸುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.ಶಾಸಕರ ಕಾರ್ಯಲಯ ಅಥವಾ ತಾಲೂಕಿನ ಸರ್ಕಾರಿ ಕಛೇರಿ ಅಥವಾ ದೇವಸ್ಥಾನದಲ್ಲಿ ವಿತರಿಸಬೇಕಿದ್ದ ಚೆಕ್ ರಸ್ತೆಯ ಪಕ್ಕ ವಿತರಿಸಿರುವುದು ಸಾರ್ವಜನಿಕರ … [Read more...] about ಸರ್ಕಾರದಿಂದ ದೇವಸ್ಥಾನಕ್ಕೆ ಮಂಜೂರಾದ ಹಣವನ್ನು ರಸ್ತೆ ಪಕ್ಕದಲ್ಲೆ ಆಡಳಿತಮಂಡಳಿವರಿಗೆ ಹಸ್ತಾಂತರಿಸಿದ ಶಾಸಕ ದಿನಕರ ಶೆಟ್ಟಿ