ಹೊನ್ನಾವರ :ತಾಲೂಕಿನ ಮಾವಿನಕುರ್ವಾ ಗ್ರಾಮ ದೇವಿ ಸನ್ನಿಧಿಯಲ್ಲಿ ಶ್ರೀ ದೇವಿಯ ಗರ್ಭ ಮಂದಿರ ನವೀಕರಣ, ಶಿಖರ ಕಲಶ ಪ್ರತಿಷ್ಠಾಪನೆ ಕಾರ್ಯಕ್ರಮ ಶುಕ್ರವಾರ ನಡೆಯಿತು. ಶ್ರೀ ದೇವರ ದೇವತಾ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಉತ್ಸವ ಮೂರ್ತಿಗೆ ರಜತ ಕವಚ, ಪ್ರಭಾವಳಿ ಛತ್ರ ಸಮರ್ಪಣೆ, ಪೂರ್ಣ ಕಲಾವೃದ್ಧಿ ಹವನ, ಮಂಗಲ ಚಂಡಿಕಾ ಯಾಗ, ಸಾಮೂಹಿಕ ಶ್ರೀದೇವಿ ಭೂ ದೇವಿ ಸಹಿತ ಸತ್ಯನಾರಾಯಣ ಪೂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಪ್ತಶತಿ ಪಾರಾಯಣ, ಧನ್ವಂತರಿ ಹೋಮ, … [Read more...] about ಶಿಖರ ಕಲಶ ಪ್ರತಿಷ್ಠಾಪನೆ ಕಾರ್ಯಕ್ರಮ