ಹಳಿಯಾಳ: ದೇಶದ ಪ್ರತಿಯೊಂದು ನಾಗರಿಕನ ಮತ ಕ್ರಾಂತಿಕಾರಿ ಅಸ್ತ್ರವಿದ್ದಂತೆ ಅದನ್ನು ಅಭಿವೃದ್ಧಿ ಪರ, ಜನಪರ ಇರುವವರಿಗೆ ಚಲಾಯಿಸಿ ಉತ್ತಮ ಅಭಿವೃದ್ಧಿಯುಳ್ಳ ಪಕ್ಷ ಆರಿಸಿ ಅಧಿಕಾರಕ್ಕೆ ತನ್ನಿ ಕೆಲಸ ಮಾಡದೆ ಇರುವವರನ್ನು ಮನೆಗೆ ಕಳಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ನುಡಿದರು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಉತ್ತರ ಕನ್ನಡ ಜಿಲ್ಲೆ, ಹಳಿಯಾಳ ತಾಲೂಕು ಪಂಚಾಯತ್ ರಾಜ್ ಇಂಜನೀಯರಿಂಗ್ ಉಪ ವಿಭಾಗದ ಅಡಿಯಲ್ಲಿ 2017-18 ನೇ ಸಾಲಿನ … [Read more...] about ದೇಶದ ಪ್ರತಿಯೊಂದು ನಾಗರಿಕನ ಮತ ಕ್ರಾಂತಿಕಾರಿ ಅಸ್ತ್ರವಿದ್ದಂತೆ; ಸಚಿವ ಆರ್.ವಿ ದೇಶಪಾಂಡೆ