ಹಳಿಯಾಳ :- ದೇಶದ ಬಹುತೇಕ ಸಾಗಾಣಿಕೆ ವ್ಯವಸ್ಥೆಯು ಸಾರಿಗೆಯ ಮೇಲೆ ಅವಲಂಬಿತವಾಗಿದ್ದು ಕೇಂದ್ರ ಸರ್ಕಾರವು ಪೆಟ್ರೋಲ್-ಡಿಸೆಲ್ ದರ ಏರಿಕೆ ಮಾಡುತ್ತಲೇ ಸಾಗಿದ್ದು ಇದರಿಂದ ದಿನಬಳಕೆಯ ವಸ್ತುಗಳ ಬೆಲೆಯು ಏರಿಕೆ ಆಗುತ್ತಿರುವುದರಿಂದ ಕೂಡಲೇ ದರ ಇಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ಘಟಕದವರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ಬಸ್ ನಿಲ್ದಾಣ, ವನಶ್ರೀ ವೃತ್ತದ ಮೂಲಕ ಬೈಕಗಳನ್ನು ತಳ್ಳುತ್ತಾ ವಿನೂತನವಾಗಿ ಪ್ರತಿಭಟನೆ ನಡೆಸಿದ ಕರವೇ … [Read more...] about ಬೈಕ್ ತಳ್ಳಿಕೊಂಡು ಹೋಗುವ ಮೂಲಕ ಕರವೇ ಹಳಿಯಾಳ ಘಟಕದಿಂದ ವಿನೂತನ ಪ್ರತಿಭಟನೆ.