ಹೊನ್ನಾವರ: ವಿ.ಕೃ.ಗೋಕಾಕರು ಶ್ರೇಷ್ಠ ಕವಿಯಾಗಿ, ಶಿಕ್ಷಣತಜ್ಞರಾಗಿ, ಆಡಳಿತಗಾರರಾಗಿ ಕನ್ನಡದ ಹೊಸ ಪ್ರಯೋಗಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಾ, ಸನಾತನ ಪರಂಪರೆಯಲ್ಲಿ ಶ್ರದ್ಧೆಯಿಟ್ಟುಕೊಂಡ ಮೇಧಾವಿಗಳಾಗಿದ್ದರು. ಅವರ ವಾಙ್ಮಯ ಪ್ರಪಂಚವನ್ನು ಹೊಸತಲೆಮಾರು ಹತ್ತಿರದಿಂದ ನೋಡುವಂತಾಗಬೇಕು ಎಂದು ಡಾ.ಜಿ.ಎಸ್.ಹೆಗಡೆ ಹೇಳಿದರು.ಅವರು, ಪಟ್ಟಣದ ಎಸ್.ಡಿ.ಎಂ. ಕಾಲೇಜಿನ ಆರ್.ಎಸ್.ಹೆಗಡೆ ಸಭಾಭವನದಲ್ಲಿ ಬೆಂಗಳೂರಿನ ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಮತ್ತು … [Read more...] about ಗೋಕಾಕರ ಸಾಹಿತ್ಯವನ್ನು ಯುವ ತಲೆಮಾರು ಅರಿಯಬೇಕಿದೆ: ಡಾ.ಜಿ.ಎಸ್.ಹೆಗಡೆ